Just In
- 15 hrs ago ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- 15 hrs ago ಟೊಯೊಟಾದ ಫಾರ್ಚ್ಯೂನರ್ನಲ್ಲೂ ಸಿಗಲಿದೆ ಹೈಬ್ರಿಡ್: ಇದರ ಮೈಲೇಜ್ ಕೇಳಿ ಸುಸ್ತಾದ ಗ್ರಾಹಕರು!
- 16 hrs ago ನಿಜವಾದ ಮಾನವತಾವಾದಿ: ನಟ ರಾಘವ ಲಾರೆನ್ಸ್ರಿಂದ ವಿಶೇಷ ಚೇತನ ಸಾಧಕರಿಗೆ 13 ಟಿವಿಎಸ್ ಸ್ಕೂಟರ್ ಗಿಫ್ಟ್
- 18 hrs ago ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
Don't Miss!
- News Tamarind Fruit Juice: ಬಾಯಾರಿಕೆ ನೀಗಿಸಲು ಹುಣಸೆ ಹಣ್ಣಿನ ಪಾನಕ ಪರಿಚಯಿಸಿದ ಆಯುಷ್ ಇಲಾಖೆ, ಮಾಡುವುದು ಹೇಗೆ?
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉತ್ತರಾಖಂಡ್ಗೆ 5 ಪೊಲರಿಸ್ ವಾಹನ ಕೊಡುಗೆ
ಇತ್ತೀಚೆಗಷ್ಟೇ ಉತ್ತರಾಖಂಡ್ನಲ್ಲಿ ಸಂಭವಿಸಿದ ಭೀಕರ ಜಲ ಪ್ರಳಯದಲ್ಲಿ ಸಾವಿರಾರು ಮಂದಿ ಜೀವ ಕಳೆದುಕೊಂಡಿದ್ದರು. ಈ ನಡುವೆ ಎಲ್ಲ ವಿಭಾಗಗಳಿಂದಲೂ ಸಂತ್ರಸ್ತರಿಗೆ ಪರಿಹಾರ ನಿಧಿ ಹರಿದು ಬರುತ್ತಿದೆ.
ದೇಶದ ಪ್ರಖ್ಯಾತ ಆಟೋ ಕಂಪನಿಗಳು ಸಹ ಈಗಾಗಲೇ ಸಹಾಯ ಹಸ್ತವನ್ನು ಚಾಚಿದೆ. ಇದಕ್ಕೊಂದು ಸೇರ್ಪಡೆಯೆಂಬಂತೆ ಆಫ್ ರೋಡ್ ದೈತ್ಯ ಪೊಲರಿಸ್ ಇಂಡಿಯಾ, ಐದು ವಾಹನಗಳನ್ನು ಕೊಡುಗೆಯಾಗಿ ನೀಡಿದೆ.
ಇದರಲ್ಲಿ ಸ್ಪೋರ್ಟ್ಸ್ ಮ್ಯಾನ್ ಬಿಗ್ ಬಾಸ್ 6X6 800, ಸ್ಪೋರ್ಟ್ಸ್ ಮ್ಯಾನ್ 550 ಹಂಟರ್ ಇಪಿಎಸ್, ಆರ್ಝಡ್ಆರ್ ಎಸ್ 800 ಇಎಫ್ಐ ಹಾಗೂ ಎರಡು ರೇಂಜರ್ 900 ಡೀಸೆಲ್ ಸೇರಿಕೊಂಡಿದೆ. ಈ ಎಲ್ಲ ಐದು ಆಲ್ ಟರೈನ್ ವೆಹಿಕಲ್ಗಳನ್ನು (ಎಟಿವಿ) ಉತ್ತರಾಖಂಡ್ ಮುಖ್ಯಮಂತ್ರಿ ಶ್ರೀ ವಿಜಯ್ ಬಹುಗುಣ ಅವರಿಗೆ ಹಸ್ತಾಂತರಿಸಲಾಗಿದೆ.
ಉತ್ತರಾಖಂಡ್ಗೆ 5 ಪೊಲರಿಸ್ ವಾಹನ ಕೊಡುಗೆ
ಈ ವಾಹನಗಳಿಗೆ ಏನೇ ಸಮಸ್ಯೆ ಬಂದರೂ ಎರಡು ವರ್ಷಗಳ ತನಕ ಸಂಪೂರ್ಣ ನಿರ್ವಹಣಾ ವೆಚ್ಚ ಭರಿಸುವುದಾಗಿ ಪೊಲರಿಸ್ ಭರವಸೆ ನೀಡಿದೆ.
ಉತ್ತರಾಖಂಡ್ಗೆ 5 ಪೊಲರಿಸ್ ವಾಹನ ಕೊಡುಗೆ
ಪ್ರಸ್ತುತ ಉತ್ತರಾಖಂಡ್ ಪ್ರಳಯ ಬಾಧಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಚರಣೆಗೆ ಪೊಲರಿಸ್ ಗಾಡಿಗಳು ಚುರುಕು ಮುಟ್ಟಿಸಲಿದೆ.
ಉತ್ತರಾಖಂಡ್ಗೆ 5 ಪೊಲರಿಸ್ ವಾಹನ ಕೊಡುಗೆ
ಉತ್ತರಾಖಂಡ್ ಸಿಎಂ ಗೌರವಾನ್ವಿತ ಬಹುಗುಣ ಅವರಿಗೆ ಪೊಲರಿಸ್ ವಾಹನಗಳನ್ನು ಹಸ್ತಾಂತರಿಸುತ್ತಿರುವ ಪೊಲರಿಸ್ ಇಂಡಿಯಾ ಮಹಾ ನಿರ್ದೇಶಕ ಪಂಕಜ್ ದುಬೆ.
ಉತ್ತರಾಖಂಡ್ಗೆ 5 ಪೊಲರಿಸ್ ವಾಹನ ಕೊಡುಗೆ
ಉತ್ತರಾಖಂಡ್ ಪ್ರದೇಶದಲ್ಲಿ ಸಂಭವಿಸಿದ ಮಹಾ ಪ್ರಳಯದಲ್ಲಿ ಈ ವರೆಗೂ 1.5 ಲಕ್ಷಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ. ಪ್ರವಾಹದಲ್ಲಿ 18 ರಾಜ್ಯಗಳ ಯಾತ್ರಿಗಳು ಸಾವನ್ನಪ್ಪಿರುವುದಾಗಿ ಖಚಿತಪಡಿಸಲಾಗಿದೆ.