Just In
- 1 hr ago Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- 1 hr ago ಬೈಕಿನಂತೆ ಮೈಲೇಜ್ ಕೊಡೋದ್ರಿಂದ ಈ ಹ್ಯುಂಡೈ ಕಾರಿನ ಮಾಲೀಕರು ಫುಲ್ ಖುಷ್
- 1 hr ago ಮಹೀಂದ್ರಾ ಪ್ರೀಯರಿಗೆ ಭಾರೀ ಸಿಹಿಸುದ್ದಿ: ಗಲ್ಲಿಗಲ್ಲಿಯಲ್ಲಿ ಶುರುವಾಗುತ್ತಾ ಸ್ಕಾರ್ಪಿಯೋ ಹವಾ!
- 2 hrs ago ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓಡುತ್ತವೆ!
Don't Miss!
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- News ಬೆಂಗಳೂರಿನಲ್ಲಿ ಮೋದಿ ಮತಬೇಟೆ; ರಾಜ್ಯಕ್ಕೆ ಪ್ರಧಾನಿ ಮೋದಿಯ ಕೊಡುಗೆ ಏನಿದೆ?: ಡಾ.ಜಿ ಪರಮೇಶ್ವರ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Movies ಹಳೇ ಟ್ವೀಟ್ ಹಾಕಿ ರಕ್ಷಿತ್ ಶೆಟ್ಟಿ ಹೇಳಿದ್ದೇನು? 'ರಿಚರ್ಡ್ ಆಂಟನಿ' ಕಥೆ ಏನಾಯ್ತು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರವಾಸೋದ್ಯಮಕ್ಕೆ ಉತ್ತೇಜನ; ಪಂಜಾಬ್ನಲ್ಲಿ ವಾಟರ್ ಬಸ್ ಬಿಡುಗಡೆ
ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪಂಜಾಬ್ ನಲ್ಲಿ ವಾಟರ್ ಬಸ್ ಸೇವೆಯನ್ನು ತೆರೆಯಲಾಗಿದೆ.
ರಾಜ್ಯದ
ಪ್ರವಾಸೋದ್ಯಮಕ್ಕೆ
ಯಾವೆಲ್ಲ
ರೀತಿಯಲ್ಲಿ
ಉತ್ತೇಜನ
ನೀಡಬೇಕೆಂಬುದನ್ನು
ಪಂಜಾಬ್
ನೋಡಿ
ಕಲಿಯಬೇಕು.
ಇದಕ್ಕೆ
ಪೂರಕವಾದ
ಬೆಳವಣಿಯೊಂದರಲ್ಲಿ
ಪಂಜಾಬ್
ಉಪ
ಮುಖ್ಯಮಂತ್ರಿ
ಸುಖ್
ಭೀರ್
ಸಿಂಗ್
ಬಾದಲ್
ಅವರು
ಫಿರೋಜ್
ಪುರದಲ್ಲಿರುವ
ಹರಿಕ್
ಪ್ಯಾಟನ್
ಸರೋವರದಲ್ಲಿ
ನೆಲದಲ್ಲೂ,
ನೀರಲ್ಲೂ
ಸಂಚರಿಬಹುದಾದ
ವಾಟರ್
ಬಸ್
ಬಿಡುಗಡೆ
ಮಾಡಿದ್ದಾರೆ.
ಪಂಜಾಬ್ ಪಾಲಿಗಿದು ದೀರ್ಘಕಾಲದ ಸ್ವಪ್ನವಾಗಿದ್ದು, ಜಲ ಬಸ್ ಯೋಜನೆ ಕೊನೆಗೂ ನನಸಾಗಿದೆ. ಇದು ಪಂಜಾಬ್ ಪ್ರವಾಸ ಕೇಂದ್ರದ ಆಯ್ದ ಮಾರ್ಗಗಳಲ್ಲಿ ಸಂಚರಿಸಲಿದೆ.
ಐದು ನದಿಗಳ ಬೀಡಾಗಿರುವ ಪಂಜಾಬ್ ನಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಸಾಧ್ಯತೆಯನ್ನು ಮನಗಾಣಲಾಗಿದೆ.
ಪಂಜಾಬ್ ಪರಂಪರೆ ಮತ್ತು ಪ್ರವಾಸೋದ್ಯಮ ಪ್ರಚಾರ ಇಲಾಖೆಯು ವಾಟರ್ ಬಸ್ ಯೋಜನೆಗಾಗಿ 10 ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಿದೆ. ಇದು ವಾಟರ್ ಬಸ್ ಗೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಲಿದೆ.
ಪಂಜಾಬ್ ಜಲ ಬಸ್ಸಿನ ಪ್ರಯೋಗಿಕ ಸಂಚಾರ ಪರೀಕ್ಷೆಯನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ. ಇನ್ನು ಪ್ರವಾಸಿಗರಿಗೆ ಮರೆಯಲಾರದ ಅನುಭವವನ್ನು ಸನ್ಮಾನಿಸಲಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾದಲ್, ವಾಟರ್ ಬಸ್ ಯೋಜನೆಯೊಂದಿಗೆ ತಮ್ಮ ಕನಸು ನನಸಾಗಿದೆ ಎಂದಿದ್ದಾರೆ.
ಪ್ರಸ್ತುತ ಜಲ ಬಸ್ಸಿನಲ್ಲಿ ಏಕಕಾಲಕ್ಕೆ ಚಾಲಕ ಸೇರಿದಂತೆ 34 ಮಂದಿಗೆ ಕುಳಿತುಕೊಳ್ಳುವ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.
ಸುರಕ್ಷತೆಗೂ ಗರಿಷ್ಠ ಆದ್ಯತೆಯನ್ನು ಕೊಡಲಾಗಿದ್ದು, ನೀರಲ್ಲಿ ಸಂಚರಿಸುವಾಗ ಜೀವ ರಕ್ಷಕ ಜಾಕೆಟ್ ಗಳನ್ನು ಧರಿಸುವುದು ಕಡ್ಡಾಯವಾಗಿರುತ್ತದೆ.
ಸದ್ಯ ಅಮೃತಸರದಿಂದ ಹರಿಕ್ ವೆಟ್ ಲ್ಯಾಂಡ್ ವರೆಗಿನ 13 ಕೀ.ಮೀ. ದೂರದ ಮಾರ್ಗದಲ್ಲಿ ವಾಟರ್ ಬಸ್ ಸಂಚರಿಸಲಿದೆ. ಈ ದೂರವನ್ನು 45 ನಿಮಿಷಗಳಲ್ಲಿ ಕ್ರಮಿಸಲಿದೆ.
ಬಳಿಕ ನಾಲ್ಕು ಕೀ.ಮೀ. ದೂರ ನೀರಲ್ಲಿ ಸಂಚರಿಸಲಿದೆ. ಪ್ರತಿ ಪ್ರವಾಸಕ್ಕೂ 2000 ರುಪಾಯಿ ನಿಗದಿಪಡಿಸಲಾಗಿದೆ. ಹರಿಕ್ ವೆಟ್ ಲ್ಯಾಂಡ್ ವರೆಗೆ ಮಾತ್ರ ಪ್ರಯಾಣಿಸುವವರು 800 ರುಪಾಯಿ ಮಾತ್ರ ಪಾವತಿಸಿದರಾಯಿತು.