Just In
- 24 min ago ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- 39 min ago Google Maps: ಇವಿ ಮಾಲೀಕರೇ ಆತಂಕ ಬಿಡಿ... ಗೂಗಲ್ ಮ್ಯಾಪ್ಸ್ ಭರ್ಜರಿ ಅಪ್ಡೇಟ್!
- 1 hr ago ಫ್ಯಾಮಿಲಿ ಕಾರಾಗಿ ಜನರ ಮನಗೆದ್ದ ಹ್ಯುಂಡೈ ಅಲ್ಕಾಜರ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- 2 hrs ago Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
Don't Miss!
- Sports IPL 2024: ಐಪಿಎಲ್ನಲ್ಲಿ ಉಮೇಶ್ ಯಾದವ್ ಅವರ ವಿಶೇಷ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
- News ಮಹಾರಾಜರು ಬೆಂಗಳೂರು ಅರಮನೆ ಮೈದಾನ ಜಾಗ ಬಿಟ್ಟು ಕೊಡುವಂತೆ ಎಎಪಿ ಆಗ್ರಹ
- Movies 'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಟೆಸ್ಟ್ ಡ್ರೈವ್ ಮಾಡಲೆಂದು ಬಂದು ಕಾರನ್ನೇ ಎಗರಿಸಿದ ಚತುರ ಚೋರ!
ಮಾಲಿಕರೇ ಎಚ್ಚರ, ನಿಮ್ಮ ಸೆಕೆಂಡ್ ಹ್ಯಾಂಡ್ ಕಾರನ್ನು ಮಾರಲು ಇಚ್ಛಿಸುವೀರಾ? ಹಾಗಿದ್ದರೆ ತುಂಬಾನೇ ಜಾಗರೂಕರಾಗಿರುವುದು ಒಳಿತು. ಯಾಕೆಂದರೆ ನಮ್ಮ ಬೆಂಗಳೂರಿನಲ್ಲಿ ಖದೀಮರ ಸಂಖ್ಯೆ ಬಹಳನೇ ಜಾಸ್ತಿಯಾಗಿಬಿಟ್ಟಿದೆ.
ಇದೀಗ
ಬಂದಿರುವ
ಆಘಾತಕಾರಿ
ಸುದ್ದಿಯಲ್ಲಿ
ಕಾರು
ಖರೀದಿಸಲೆಂದು
ಸಭ್ಯತೆಯ
ವೇಷ
ಧರಿಸಿ
ಬಂದಿರುವ
ಚೋರ,
ಮಹೀಂದ್ರ
ಸ್ಕಾರ್ಪಿಯೊ
ಕಾರನ್ನು
ಕದ್ದಿರುವ
ಘಟನೆ
ವೈಟ್
ಫೀಲ್ಡ್
ನಿಂದ
ವರದಿಯಾಗಿದೆ.
ಬೆಂಗಳೂರಿನ ಐಟಿ ಉದ್ಯಮಿಯಾಗಿರುವ ಅಭಿಷೇಕ್ ಕುಮಾರ್, ತಮ್ಮ ಕಪ್ಪು ಬಣ್ಣದ ಮಹೀಂದ್ರ ಸ್ಕಾರ್ಪಿಯೊ ಕಾರನ್ನು ಮಾರಲು ಇಚ್ಛಿಸಿದ್ದರು. ಈ ಸಂಬಂಧ ಕಾರು ಖರೀದಿಸಲು ಉತ್ಸುಕತೆ ವ್ಯಕ್ತಪಡಿಸಿದ ಶಂಕರ್ ಎಂಬಾತನಿಂದ ಕರೆಯನ್ನು ಸ್ವೀಕರಿಸಿದ್ದರು.
ಕಳೆದೊಂದು ವಾರದ ಅವಧಿಯಲ್ಲಿ ಮೂರು ಬಾರಿ ಅಭಿಷೇಕ್ ಅವರನ್ನು ಭೇಟಿ ಮಾಡಿರುವ ಶಂಕರ್, ಕಳೆದ ಶನಿವಾರದಂದು ಕಾರನ್ನು ಖರೀದಿಸುವುದಾಗಿ ಮಾತು ಕೊಟ್ಟಿದ್ದರು.
ನೋಡಲು ಸಭ್ಯ ಯುವಕನಾಗಿರುವ ಶಂಕರ್ ಅಂದಾಜು 20ರ ಹರೆಯ. ಹಾಗಾಗಿ ಮುಂದಿನ ಸಾರಿ ಬರುವಾಗ ಕುಟುಂಬ ಸದಸ್ಯರನ್ನು ಕರೆ ತರಲು ಅಭಿಷೇಕ್ ಸೂಚಿಸಿದ್ದರು.
ಈ ನಡುವೆ ಮಗದೊಮ್ಮೆ ಟೆಸ್ಟ್ ಡ್ರೈವ್ ಮಾಡಲು ಉತ್ಸುಕತೆ ತೋರಿರುವ ಶಂಕರ್ ಇದೇ ಸುವರ್ಣಾವಕಾಶ ಎಂಬಂತೇ ಬಹಳ ಬುದ್ದಿವಂತಿಕೆಯಿಂದ ಕಾರನ್ನು ಎಗರಿಸಿ ಬಿಟ್ಟಿದ್ದಾರೆ.
ಸದ್ಯ ಅಭಿಷೇಕ್ ಪೊಲೀಸ್ ದೂರು ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಸೇಫ್ಟಿಗಾಗಿ ಯುವಕ ಮೊದಲ ಬಾರಿಗೆ ಡ್ರೈವ್ ಮಾಡುತ್ತಿರಬೇಕಾದರೆ ವಿಡಿಯೋವನ್ನು ಚಿತ್ರಿಸಿದ್ದರು.
ತನಿಖೆ ಚುರುಕುಗೊಳಿಸಿರುವ ಪೊಲೀಸರು ಬಹುಬೇಗನೇ ಕಳ್ಳನನ್ನು ಹಿಡಿಯುವ ಪ್ರಯತ್ನದಲ್ಲಿದ್ದು, ಈತನ ಹಿಂದೆ ದೊಡ್ಡ ಜಾಲವೇ ಇದೆ ಎಂಬುದನ್ನು ಪರೀಶೀಲಿಸಲಾಗುತ್ತಿದೆ.