Just In
- 42 min ago ಭೂಮಿಯ ಸ್ವರ್ಗ: 1.50 ಕೋಟಿಯ ಟೊಯೊಟಾ ವೆಲ್ಫೈರ್ಗೆ ಮನಸೋತ ಖ್ಯಾತ ನಟ.. ಈ ಕಾರಿನಲ್ಲಿ ಏನಿದೆ?
- 42 min ago ಬರಲಿದೆ ಮತ್ತೊಂದು ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್: ಕಡಿಮೆ ಖರ್ಚಿನಲ್ಲಿ ಓಡಾಡಬಹುದು!
- 58 min ago ಮಾರುತಿ ಸ್ವಿಫ್ಟ್ ಖರೀದಿಸುತ್ತಿದ್ದೀರಾ? ಸ್ವಲ್ಪ ಕಾಯಿರಿ... ಹೊಸ ಸ್ವಿಫ್ಟ್ ಬರುತ್ತಿದೆ! 35 ಕಿ.ಮೀ ಮೈಲೇಜ್
- 1 hr ago ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಸಮಸ್ಯೆ ತಂದಿಟ್ಟ ಪತಿ: ಐಷಾರಾಮಿ ಕಾರುಗಳು ಸೀಜ್!
Don't Miss!
- News ಜನ ಸೇವಕನಾಗಿ ದುಡಿಯಲು ನನಗೊಂದು ಅವಕಾಶ ಕೊಡಿ: ವಿನೋದ್ ಅಸೂಟಿ
- Technology OnePlus: ಒನ್ಪ್ಲಸ್ 13 ಸ್ಮಾರ್ಟ್ಫೋನ್ ಡಿಸ್ಪ್ಲೇ, ವಿನ್ಯಾಸ ಲೀಕ್!..ಯಾವಾಗ ಲಾಂಚ್?
- Movies ತಾತನಿಗೆ ಧನ್ಯಾ ರಾಮ್ಕುಮಾರ್ ಟ್ರಿಬ್ಯೂಟ್; ಕಿಶನ್ ಜೊತೆ ಡ್ಯುಯೆಟ್
- Sports RCB: ಯುಜ್ವೇಂದ್ರ ಚಹಾಲ್ ಮರಳಿ ಬರುವಂತೆ ಬೇಡಿಕೊಳ್ಳಿ; ಆರ್ಸಿಬಿಗೆ ಸಲಹೆ ನೀಡಿದ ರಾಬಿನ್ ಉತ್ತಪ್ಪ
- Lifestyle ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- Finance ಝಿಲಿಂಗೋನ ಸಹ-ಸಂಸ್ಥಾಪಕ ಹಾಗೂ ಮಾಜಿ ಸಿಒಒ ವಿರುದ್ಧ ಲೈಂಗಿಕ ಕಿರುಕುಳ ಕೇಸ್ ದಾಖಲಿಸಿದ ಅಂಕಿತಿ ಬೋಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತುಳುನಾಡು ಸಂಸ್ಕೃತಿ ಬಿಂಬಿಸುವ ವಿಶಿಷ್ಟ ಸ್ಕೂಟರ್
ಪ್ರತಿಯೊಬ್ಬರಲ್ಲೂ ತಮ್ಮ ನಾಡು, ನುಡಿ, ಭಾಷೆ, ಆಚಾರ ವಿಚಾರಗಳ ಬಗ್ಗೆ ಬಹಳಷ್ಟು ಅಭಿಮಾನವಿರುತ್ತದೆ. ಅಂತವರಲ್ಲಿ ಹೇಗಾದರೂ ಮಾಡಿ ತಮ್ಮ ಕಲಾ ಸೃಷ್ಟಿಯನ್ನು ಜಗತ್ತಿಗೆ ತೋರಿಸುವ ಅತಿಯಾದ ಹಂಬಲ ಅಡಗಿರುತ್ತದೆ.
ತುಳುನಾಡು
ಎಂದೇ
ಪ್ರಸಿದ್ಧಿಯಾಗಿರುವ
ಕರಾವಳಿ
ನಗರ
ಮಂಗಳೂರಿನಲ್ಲಿ
ಇಂತಹದೊಂದು
ಯುವ
ಕಲಾವಿದರ
ತಂಡವೊಂದಿದೆ.
ಅವರು
ತಮ್ಮ
ನಾಡಿನ
ಸಂಸ್ಕೃತಿಯನ್ನು
ಪಸರಿಸಲು
ಅನುಸರಿಸಿದ
ನೀತಿಯೇ
ವಿಭಿನ್ನವಾಗಿತ್ತು.
ಅದೇನಂತೀರಾ?
ಬನ್ನಿ
ಮುಂದಕ್ಕೆ
ಓದೋಣವೇ...
ಹೌದು, ಕಲಾವಿದ ಮಿತ್ರರಾದ ಪ್ರಾಣೇಶ್ ಕುದ್ರೋಳಿ, ವಿಕ್ರಂ ನಾಯಕ್ ಮತ್ತು ಜೀವನ್ ಸಾಲಿಯಾನ್ ಸೇರಿಕೊಂಡು 20 ವರ್ಷದ ಹಳೆಯ ಐಕಾನಿಕ್ ಬಜಾಜ್ ಚೇತಕ್ ಸ್ಕೂಟರ್ ಗೆ ಕಲಾತ್ಮಕ ಸ್ಪರ್ಶ ನೀಡಿದ್ದಾರೆ.
ಇಲ್ಲಿ ಯಾವುದೇ ಗ್ರಾಫಿಕ್ಸ್ ಸ್ಟಿಕ್ಕರ್ ಗಳಿಗೆ ಮೊರೆ ಹೋಗದ ಈ ಯುವಕರ ತಂಡವು ತಮ್ಮ ಕೈಗಳಿಂದಲೇ ತುಳುನಾಡಿನ ಸಂಸ್ಕ್ರತಿಯ ಪ್ರತೀಕಗಳಾದ ಯಕ್ಷಗಾನ, ಕಂಬಳ, ಕೋಳಿಕಟ್ಟ, ಭೂತಾರಾದನೆ, ದಸರಾ ಹುಲಿ, ನಾಗಮಂಡಲ, ಮೀನುಗಾರಿಕೆ ಮುಂತಾದ ಚಿತ್ತಾರಗಳನ್ನು ಸ್ಕೂಟರ್ನಲ್ಲಿ ಚಿತ್ರಿಸಿದ್ದಾರೆ.
ಯುವ ಕಲಾವಿದರ ಇಂತಹದೊಂದು ಸೃಷ್ಟಿಯ ಹಿಂದೆ ಉದ್ದೇಶವೊಂದಿತ್ತು. ಅದುವೇ ತುಳುನಾಡಿನ ಸಂಸ್ಕ್ರತಿಯ ಉಳಿವು ಮತ್ತು ಅರಿವು ಬಗ್ಗೆ ಜಾಗೃತಿಯನ್ನು ಮೂಡಿಸುವುದು.
ಇದೀಗ ಕರಾವಳಿ ಕಲಾವಿದ ಮಿತ್ರರ ಈ ಪ್ರಯತ್ನಕ್ಕೆ ಅಭಿನಂದನೆಗಳನ್ನು ಸಲ್ಲಿಸೋಣವೇ...