Just In
- 39 min ago ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- 44 min ago 'ಬಾಹುಬಲಿ' ಎಸ್ಯುವಿ ಪರಾಕ್ರಮ: ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ವಿಶೇಷತೆಗಳೇನು?
- 45 min ago Honda: ಭಾರತ ನಿರ್ಮಿಸಿದ ಹೋಂಡಾ ಕಾರಿಗೆ ಮುಗಿಬಿದ್ದ ಜಪಾನ್ ಜನ!
- 55 min ago ಮತ್ತೆ ಅಖಾಡಕ್ಕೆ ಅಮೇರಿಕನ್ ಆಫ್ರೋಡ್ ಕಿಂಗ್: 2024 ಜೀಪ್ ರಾಂಗ್ಲರ್ ಫೇಸ್ಲಿಫ್ಟ್ ರಿವ್ಯೂ!
Don't Miss!
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Movies 'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
45 ಹೊಸ ಯಮಹಾ ಆರ್15 ಬೈಕುಗಳು ಬೆಂಕಿಗಾಹುತಿ
ಚೆನ್ನೈನ ಇರಾಂಗಾಟ್ಕೊಟೈ ರೇಸ್ ಟ್ರ್ಯಾಕ್ನಲ್ಲಿ 45 ಹೊಸ ಯಮಹಾ ಆರ್15 ಬೈಕುಗಳು ಬೆಂಕಿಗಾಹುತಿಯಾಗಿವೆ. ರೇಸ್ ಟ್ರ್ಯಾಕ್ ಹತ್ತಿರದಲ್ಲೇ ಕಾರೊಂದಕ್ಕೆ ವೆಲ್ಡ್ ಮಾಡುತ್ತಿರುವ ಸಂದರ್ಭದಲ್ಲಿ ಸಿಡಿದ ಬೆಂಕಿ ಕಿಡಿಗೆ ಸಿಲುಕಿ ಈ 45 ಹೊಸ ಬೈಕುಗಳು ಕರ್ರಗಾಗಿವೆ.
ಮೇ 8ರಿಂದ ಮೇ 11ರತನಕ ನಡೆಯಲಿರುವ ಬೈಕ್ ರೇಸಿನಲ್ಲಿ ಪ್ರಾಕ್ಟಿಸ್ ಮಾಡುವ ಉದ್ದೇಶದಿಂದ ಬೈಕುಗಳನ್ನು ತರಲಾಗಿತ್ತು. ಯಮಹಾ ಆರ್15 ಬೆಂಕಿ ಅನಾಹುತದಿಂದಾಗಿ ಈ ರೇಸ್ ಚಾಂಪಿಯನ್ಷಿಪ್ಗೆ ತಡೆಯುಂಟಾಗಿದೆ.
ಬೈಕ್ ರೇಸ್ ಪ್ರೀಯರಿಗೆ ಉತ್ತೇಜನ ನೀಡುವ ಉದ್ದೇಶದಿಂದ 2008ರಿಂದ ಇಂತಹ ರೇಸನ್ನು ಯಮಹಾ ಕಂಪನಿ ಆಯೋಜಿಸುತ್ತಿತ್ತು. ಇದೇ ಇರಾಂಗಾಟ್ಕೊಟೈ ರೇಸ್ಟ್ರ್ಯಾಕ್ನಲ್ಲಿ ಪ್ರತಿವರ್ಷವೂ ರೇಸ್ ಆಯೋಜಿಸಲಾಗುತ್ತಿತ್ತು.
ಬೆಂಕಿಗಾಹುತಿಯಾದ 45 ಯಮಹಾ ಆರ್15 ಬೈಕುಗಳು ಸಂಪೂರ್ಣವಾಗಿ ಉರಿದಿದ್ದು ರಿಪೇರಿ ಮಾಡಲು ಏನೂ ಉಳಿದಿಲ್ಲವೆಂದು ವರದಿಗಳು ಹೇಳಿವೆ. ರೇಸ್ ಕಾರೊಂದನ್ನು ಟ್ರ್ಯಾಕ್ ಹೊರಭಾಗದಲ್ಲಿ ವೆಲ್ಟಿಂಗ್ ಮಾಡಲಾಗುತ್ತಿತ್ತು. ಆಗ ಆಕಸ್ಮಿಕವಾಗಿ ಕಾರಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಇದರಿಂದಾಗಿ ಅಲ್ಲೇ ಸಮೀಪದಲ್ಲಿದ್ದ 45 ಹೊಸ ಬೈಕುಗಳು ಕೂಡ ಬೆಂಕಿಗಾಹುತಿಯಾಗಿವೆ.
ಇಲ್ಲಿವರೆಗೆ ಹಲವು ಕಾರುಗಳು ಉರಿದ ವರದಿಗಳನ್ನು ಓದಿದ್ದೇವೆ. ಆದರೆ ಇಷ್ಟೊಂದು ಪ್ರಮಾಣದಲ್ಲಿ ಬೈಕುಗಳು ಬೆಂಕಿಗಾಹುತಿಯಾಗಿರೋದು ಇದೇ ಫಸ್ಟ್. ಅಂದಹಾಗೆ ಈ ಬೆಂಕಿ ಅನಾಹುತಕ್ಕೆ ಬೈಕ್ ಕಾರಣವಲ್ಲ. ಹೀಗಾಗಿ ಯಮಹಾ ಆರ್15 ಬೈಕ್ ಮಾಲೀಕರು ವರಿ ಮಾಡಬೇಕಾಗಿಲ್ಲ.