Just In
- 34 min ago Tata Nexon: ಟಾಟಾ ನೆಕ್ಸಾನ್ ಹೊಸ ರೂಪಾಂತರಗಳು ಬಿಡುಗಡೆ, ರೂ.10 ಲಕ್ಷ ಬೆಲೆ.. ಆಕರ್ಷಕ ವೈಶಿಷ್ಟ್ಯಗಳು
- 1 hr ago Jonty Rhodes: ರಾಯಲ್ ಎನ್ಫೀಲ್ಡ್ ಬೈಕ್ಗಳಿಗೆ ಮನಸೋತ ದ.ಆಫ್ರಿಕಾ ಕ್ರಿಕೆಟರ್!
- 15 hrs ago ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- 16 hrs ago KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
Don't Miss!
- News ಬೆಳಗಾವಿಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಲಕ್ಷ್ಮಿ ಹೆಬ್ಬಾಳ್ಕರ್ಗೆ ಸಮನ್ಸ್ ಜಾರಿ
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Movies "ಇವರು ಆಡೋ ಮಾತುಗಳಿಂದ ನಮ್ಮ ತಾಯಿ ಊಟ ಮಾಡ್ತಿಲ್ಲ"; ಕಣ್ಣೀರಿಟ್ಟ ವರ್ತೂರು ಸಂತೋಷ್
- Sports Riyan Parag: 'ಗಾಯದಿಂದ ಮೂರು ದಿನ ಒದ್ದಾಡಿ ಹೋಗಿದ್ದೆ': ರಿಯಾನ್ ಪರಾಗ್
- Finance ಇನ್ಮುಂದೆ ದುಬಾರಿಯಾಗಲಿದೆ ಎಸ್ಬಿಐ ಡೆಬಿಟ್, ಕ್ರೆಡಿಟ್ ಕಾರ್ಡ್ ನಿರ್ವಹಣಾ ಶುಲ್ಕ
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉತ್ತರಾಖಂಡ್ಗೆ 5 ಪೊಲರಿಸ್ ವಾಹನ ಕೊಡುಗೆ
ಇತ್ತೀಚೆಗಷ್ಟೇ ಉತ್ತರಾಖಂಡ್ನಲ್ಲಿ ಸಂಭವಿಸಿದ ಭೀಕರ ಜಲ ಪ್ರಳಯದಲ್ಲಿ ಸಾವಿರಾರು ಮಂದಿ ಜೀವ ಕಳೆದುಕೊಂಡಿದ್ದರು. ಈ ನಡುವೆ ಎಲ್ಲ ವಿಭಾಗಗಳಿಂದಲೂ ಸಂತ್ರಸ್ತರಿಗೆ ಪರಿಹಾರ ನಿಧಿ ಹರಿದು ಬರುತ್ತಿದೆ.
ದೇಶದ ಪ್ರಖ್ಯಾತ ಆಟೋ ಕಂಪನಿಗಳು ಸಹ ಈಗಾಗಲೇ ಸಹಾಯ ಹಸ್ತವನ್ನು ಚಾಚಿದೆ. ಇದಕ್ಕೊಂದು ಸೇರ್ಪಡೆಯೆಂಬಂತೆ ಆಫ್ ರೋಡ್ ದೈತ್ಯ ಪೊಲರಿಸ್ ಇಂಡಿಯಾ, ಐದು ವಾಹನಗಳನ್ನು ಕೊಡುಗೆಯಾಗಿ ನೀಡಿದೆ.
ಇದರಲ್ಲಿ ಸ್ಪೋರ್ಟ್ಸ್ ಮ್ಯಾನ್ ಬಿಗ್ ಬಾಸ್ 6X6 800, ಸ್ಪೋರ್ಟ್ಸ್ ಮ್ಯಾನ್ 550 ಹಂಟರ್ ಇಪಿಎಸ್, ಆರ್ಝಡ್ಆರ್ ಎಸ್ 800 ಇಎಫ್ಐ ಹಾಗೂ ಎರಡು ರೇಂಜರ್ 900 ಡೀಸೆಲ್ ಸೇರಿಕೊಂಡಿದೆ. ಈ ಎಲ್ಲ ಐದು ಆಲ್ ಟರೈನ್ ವೆಹಿಕಲ್ಗಳನ್ನು (ಎಟಿವಿ) ಉತ್ತರಾಖಂಡ್ ಮುಖ್ಯಮಂತ್ರಿ ಶ್ರೀ ವಿಜಯ್ ಬಹುಗುಣ ಅವರಿಗೆ ಹಸ್ತಾಂತರಿಸಲಾಗಿದೆ.
ಉತ್ತರಾಖಂಡ್ಗೆ 5 ಪೊಲರಿಸ್ ವಾಹನ ಕೊಡುಗೆ
ಈ ವಾಹನಗಳಿಗೆ ಏನೇ ಸಮಸ್ಯೆ ಬಂದರೂ ಎರಡು ವರ್ಷಗಳ ತನಕ ಸಂಪೂರ್ಣ ನಿರ್ವಹಣಾ ವೆಚ್ಚ ಭರಿಸುವುದಾಗಿ ಪೊಲರಿಸ್ ಭರವಸೆ ನೀಡಿದೆ.
ಉತ್ತರಾಖಂಡ್ಗೆ 5 ಪೊಲರಿಸ್ ವಾಹನ ಕೊಡುಗೆ
ಪ್ರಸ್ತುತ ಉತ್ತರಾಖಂಡ್ ಪ್ರಳಯ ಬಾಧಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಚರಣೆಗೆ ಪೊಲರಿಸ್ ಗಾಡಿಗಳು ಚುರುಕು ಮುಟ್ಟಿಸಲಿದೆ.
ಉತ್ತರಾಖಂಡ್ಗೆ 5 ಪೊಲರಿಸ್ ವಾಹನ ಕೊಡುಗೆ
ಉತ್ತರಾಖಂಡ್ ಸಿಎಂ ಗೌರವಾನ್ವಿತ ಬಹುಗುಣ ಅವರಿಗೆ ಪೊಲರಿಸ್ ವಾಹನಗಳನ್ನು ಹಸ್ತಾಂತರಿಸುತ್ತಿರುವ ಪೊಲರಿಸ್ ಇಂಡಿಯಾ ಮಹಾ ನಿರ್ದೇಶಕ ಪಂಕಜ್ ದುಬೆ.
ಉತ್ತರಾಖಂಡ್ಗೆ 5 ಪೊಲರಿಸ್ ವಾಹನ ಕೊಡುಗೆ
ಉತ್ತರಾಖಂಡ್ ಪ್ರದೇಶದಲ್ಲಿ ಸಂಭವಿಸಿದ ಮಹಾ ಪ್ರಳಯದಲ್ಲಿ ಈ ವರೆಗೂ 1.5 ಲಕ್ಷಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ. ಪ್ರವಾಹದಲ್ಲಿ 18 ರಾಜ್ಯಗಳ ಯಾತ್ರಿಗಳು ಸಾವನ್ನಪ್ಪಿರುವುದಾಗಿ ಖಚಿತಪಡಿಸಲಾಗಿದೆ.