ಸಿಂಗೂರು ಭೂಹಂಚಿಕೆಗೆ ಸುಪ್ರಿಂ ತಡೆ, ಮಮತಾ ಸ್ವಾಗತ

"ರೈತರಿಗಾಗಿ ಸುಪ್ರಿಂ ಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನು ಸ್ವಾಗತಿಸುತ್ತೇವೆ. ನ್ಯಾಯಾಲಯವು ಭೂ ಸಮೀಕ್ಷೆ ಮತ್ತು ಭೂ ವಿತರಣೆ ಪ್ರಕ್ರಿಯೆಯನ್ನು ನಿಲ್ಲಿಸಬೇಕೆಂದು ಕೈಬಿಡಬೇಕೆಂದು ತಿಳಿಸಿಲ್ಲ. ಕೊಲ್ಕತ್ತಾ ಹೈಕೋರ್ಟ್ ತೀರ್ಪು ಬರುವರೆಗೆ ಕಾಯಿರಿ ಎಂದಷ್ಟೇ ಹೇಳಿದೆ" ಎಂದರು.
ಹೈಕೋರ್ಟ್ ತೀರ್ಪು ಪ್ರಕಟವಾಗುವರೆಗೆ ಟಾಟಾ ಮೋಟರ್ಸ್ ಸ್ವಾಧೀನ ಪಡಿಸಿಕೊಂಡ ಭೂಮಿಯನ್ನು ರೈತರಿಗೆ ವಾಪಸ್ ಮಾಡದಂತೆ ರಾಜ್ಯ ಸರಕಾರಕ್ಕೆ ಸುಪ್ರಿಂ ಕೋರ್ಟಿನ ಏಕಸದಸ್ಯ ಪೀಠ ಇಂದು ತಡೆಯಾಜ್ಞೆ ನೀಡಿತ್ತು.


Click it and Unblock the Notifications








