Just In
- 52 min ago KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- 1 hr ago ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- 1 hr ago Maruti Suzuki: 2024ರ ಮಾರುತಿ ಸ್ವಿಫ್ಟ್ ವಿಶೇಷತೆಗಳು: ಸನ್ರೂಫ್, 35 ಕಿ.ಮೀ ಮೈಲೇಜ್!
- 2 hrs ago Hyundai Creta: ಜನಪ್ರಿಯ ಹ್ಯುಂಡೈ ಕ್ರೆಟಾ ಕಾರನ್ನು ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು? EMI ಏನು?
Don't Miss!
- News ಮಂಡ್ಯದ ‘ಹಲವು ಸುಮಲತಾ’ ತಂತ್ರ ಬೆಂಗಳೂರು ಗ್ರಾಮಾಂತದಲ್ಲೂ ಬಂತಾ? ಮತ್ತೊಬ್ಬ ಡಾ ಸಿಎನ್ ಮಂಜುನಾಥ್ ಕಣಕ್ಕೆ!
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Movies Seetha Raama: ಸಿಹಿ ಹುಟ್ಟಿನ ರಹಸ್ಯ ರಾಮನಿಗೆ ತಿಳಿಯುತ್ತಾ? ಭಾರ್ಗವಿಯ ಆಟ ಶುರು
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಪಘಾತ ರಭಸಕ್ಕೆ ಲಂಬೋರ್ಗಿನಿ ಇಬ್ಭಾಗ; ಬುದ್ಧ ಮಹಿಮೆ ಚಾಲಕ ಪಾರು!
ಥಾಯ್ಲೆಂಡ್ನ ರಸ್ತೆಯೊಂದರಲ್ಲಿ ಗಂಟೆಗೆ 150ಕ್ಕೂ ಹೆಚ್ಚು ಕೀ.ಮೀ.ಗಿಂತಲೂ ವೇಗದಲ್ಲಿ ಸಂಚರಿಸುತ್ತಿದ್ದ ಲಂಬೋರ್ಗಿನಿ ಸೂಪರ್ ಕಾರೊಂದು ಅಪಘಾತಕ್ಕೀಡಾದ ಘಟನೆ ವರದಿಯಾಗಿದ್ದು, ಬುದ್ಧ ಮಹಿಮೆಯಿಂದ ಚಾಲಕ ಅದೃಷ್ಟವಶಾತ್ ಪಾರಾಗಿದ್ದಾರೆ.
ಕೆಳಗೆ
ಕೊಡಲಾಗಿರುವ
ಚಿತ್ರಗಳನ್ನು
ಗಮನಿಸಿದರೆ
ಪಿಟ್ಸ್ಯಾನ್ಲಾಕ್ನಿಂದ
ನಾಖೋನ್ಸವನ್ನತ್ತ
ಶರವೇಗದಲ್ಲಿ
ಸಂಚರಿಸುತ್ತಿರುವ
ಲಂಬೋರ್ಗಿನಿ
ಗಲರ್ಡೊ
ಸೂಪರ್
ಕಾರು,
ಮರವೊಂದಕ್ಕೆ
ಢಿಕ್ಕಿಯಾದ
ಪರಿಣಾಮ
ಇಬ್ಭಾಗಗೊಂಡಿತ್ತು.
ಢಿಕ್ಕಿಯಾದ
ರಭಸಕ್ಕೆ
ಕಾರಿನ
ಒಂದು
ಭಾಗ
ರಸ್ತೆಯಲ್ಲೂ
ಇನ್ನೊಂದು
ಭಾಗ
ರಸ್ತೆಯ
ಕೆಳಕ್ಕೆ
ಸರಿಸಲ್ಪಟ್ಟಿತ್ತು.
ಇಷ್ಟೊಂದು ಭಯಾನಕ ಅಪಘಾತ ಸಂಭವಿಸಿದರೂ ಚಾಲಕ ಯಾವುದೇ ಪ್ರಾಣಪಾಯವಿಲ್ಲದೆ ಪಾರಾಗಿರುವುದು ಆಶ್ಚರ್ಯ ಮೂಡಿಸಿದೆ. ಇದನ್ನು ದೈವ ಕೃಪೆ ಎಂದು ಇನ್ನೊಂದು ರೀತಿಯಲ್ಲಿ ವ್ಯಾಖ್ಯಾನಿಸಬಹುದಾಗಿದೆ.
ಚಿತ್ರ ಕೃಪೆ: ಬ್ಯಾಂಕಾಕ್ ಪೋಸ್ಟ್ಇದಕ್ಕೆ ಸ್ವಯಂ ಕಾರಿನ ಮಾಲಿಕ ಪಿಟಾಕ್ ರೈಯನ್ಸಿಮಾ ಹೇಳುವ ಪ್ರಕಾರ ಅಪಘಾತ ಸಂಭವಿಸುವುದಕ್ಕೂ ಸ್ವಲ್ಪ ಮೊದಲು ತಾವು ನಾಕೋನ್ಸವನ್ ಪ್ರಾಂತ್ಯದ ಬುದ್ಧ ದೇವಾಲಯಕ್ಕೆ ಭೇಟಿ ಕೊಟ್ಟಿರುವುದಾಗಿ ತಿಳಿಸಿದ್ದಾರೆ.
ಚಿತ್ರ ಕೃಪೆ: ಬ್ಯಾಂಕಾಕ್ ಪೋಸ್ಟ್ಈ ಸಂದರ್ಭದಲ್ಲಿ ದೀರ್ಘ ಪಯಣದ ವೇಳೆ ಬುದ್ಧ ರಕ್ಷಾ ಧರಿಸುವಂತೆಯೇ ಸ್ನೇಹಿತ ಎಚ್ಚರಿಸಿರುವುದಾಗಿಯೂ ಇದರಂತೆ ಬುದ್ಧ ತಾಯತ ಧರಿಸುವುವುದೇ ಅಪಘಾತದಿಂದಲು ಪಾರಾಗಲು ಸಾಧ್ಯವಾಗಿದೆ ಎಂದು 40ರ ಹರೆಯದ ಪಿಟಾಕ್ ತಿಳಿಸಿದ್ದಾರೆ.
ಚಿತ್ರ ಕೃಪೆ: ಬ್ಯಾಂಕಾಕ್ ಪೋಸ್ಟ್ಪೊಲೀಸರ ಪ್ರಕಾರ ಧಾರಾಕಾರ ಮಳೆ ಸುರಿಯುತ್ತಿದ್ದರೂ ಗಂಟೆಗೆ 150 ಕೀ.ಮೀ. ವೇಗದಲ್ಲಿ ಸಂಚರಿಸಿರುವುದು ಅಪಘಾತಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಚಿತ್ರ ಕೃಪೆ: ಬ್ಯಾಂಕಾಕ್ ಪೋಸ್ಟ್ಒಟ್ಟಿನಲ್ಲಿ ಅಮೆರಿಕ ತಲಹದಿಯ ಉದ್ಯಮಿಯಾಗಿರುವ ಪಿಯಾಕ್ ಅವರಿಗೆ ಬುದ್ಧನ ಕೃಪೆ ಒಲಿದಿರುವುದಂತೂ ನಿಜ.
ಚಿತ್ರ ಕೃಪೆ: ಬ್ಯಾಂಕಾಕ್ ಪೋಸ್ಟ್