Just In
- 50 min ago ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- 54 min ago 'ಬಾಹುಬಲಿ' ಎಸ್ಯುವಿ ಪರಾಕ್ರಮ: ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ವಿಶೇಷತೆಗಳೇನು?
- 56 min ago Honda: ಭಾರತ ನಿರ್ಮಿಸಿದ ಹೋಂಡಾ ಕಾರಿಗೆ ಮುಗಿಬಿದ್ದ ಜಪಾನ್ ಜನ!
- 1 hr ago ಮತ್ತೆ ಅಖಾಡಕ್ಕೆ ಅಮೇರಿಕನ್ ಆಫ್ರೋಡ್ ಕಿಂಗ್: 2024 ಜೀಪ್ ರಾಂಗ್ಲರ್ ಫೇಸ್ಲಿಫ್ಟ್ ರಿವ್ಯೂ!
Don't Miss!
- Lifestyle ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Movies 'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರತಿಭಟನೆಯಿಂದ ಮಾರುತಿ ಸುಜುಕಿಗೆ 2 ಸಾವಿರ ಕೋಟಿ ರು. ನಷ್ಟ
ಕಂಪನಿ ಮತ್ತು ನೌಕರರ ನಡುವೆ ಉತ್ತಮ ನಡತೆ ಒಪ್ಪಂದ ನಡೆದಿತ್ತು. ಈ ಕುರಿತು ಹೆಚ್ಚಿನ ನೌಕರರು ವಿರೋಧ ವ್ಯಕ್ತಪಡಿಸಿದ್ದರು. ಮಾರುತಿ ಆಡಳಿತ, ಹರ್ಯಾಣ ಸರಕಾರ ಮತ್ತು ಮಾರುತಿ ನೌಕರರ ನಡುವೆ ನಡೆಯುತ್ತಿದ್ದ ಈ ಜಗಳ ಕೊನೆಗೂ ಅಂತ್ಯಗೊಂಡಿದೆ.
ಕಂಪನಿಯ ಅಗ್ರಿಮೆಂಟಿಗೆ ವಿರುದ್ಧವಾಗಿ ವರ್ತಿಸಿದಕ್ಕೆ ಕೆಲಸದಿಂದ ತೆಗೆದುಹಾಕಿದ್ದ ಸುಮಾರು 64 ಕೆಲಸಗಾರರನ್ನು ಮಾರುತಿ ಮತ್ತೆ ವಾಪಸ್ ತೆಗೆದುಕೊಂಡಿದೆ. ಉಳಿದ 1,200 ಸಾಮಾನ್ಯ ಕೆಲಸಗಾರರನ್ನು ವಾಪಸ್ ಕರೆಸಿಕೊಂಡಿದೆ. ಆದರೆ ಉಳಿದ 34 ಸಿಬ್ಬಂದಿಗಳು ಅಮಾನತ್ತಾಗಿಯೇ ಉಳಿದಿದ್ದಾರೆ.
ಒಟ್ಟಾರೆ ನೌಕರರೊಂದಿಗಿನ ಸೆಣಸಾಟದಿಂದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಗೆ ಸುಮಾರು 700 ಕೋಟಿ ರು.ವರೆಗೆ ನಷ್ಟವಾಗಿದೆ. ಈ ಸಮಯದಲ್ಲಿ ಕಂಪನಿಯ ಉತ್ಪಾದನೆ ಗಮನಾರ್ಹವಾಗಿ ಇಳಿಕೆ ಕಂಡಿತ್ತು.
ಈ ವರ್ಷದ ಜೂನ್ ತಿಂಗಳಲ್ಲಿ ನೌಕರರ ಮುಷ್ಕರದಿಂದ ಮಾನೆಸರ್ ಘಟಕದಲ್ಲಿ 13 ದಿನ ಉತ್ಪಾದನೆ ಸ್ಥಗಿತವಾಗಿತ್ತು. ಮತ್ತೆ ಆಕ್ಟೋಬರ್ ಒಂದರಿಂದ ನೌಕರರು ಪ್ರತಿಭಟನೆ ಮತ್ತೆ ಆರಂಭಿಸಿದ್ದರು.
ನೌಕರರ ಪ್ರತಿಭಟನೆಯಿಂದ ಸರಕಾರಕ್ಕೂ ನಷ್ಟವಾಗಿದೆ. ಯಾಕೆಂದರೆ ಪ್ರತಿಕಾರಿಗೆ 68 ಸಾವಿರ ರು. ಅಬಕಾರಿ ಸುಂಕ ವಿಧಿಸಲಾಗಿತ್ತು. ಇದರಿಂದ ಹರ್ಯಾಣ ಸರಕಾರಕ್ಕೆ 349 ಕೋಟಿ ರು. ನಷ್ಟವಾಗಿದೆ