Just In
- 44 min ago ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- 48 min ago 'ಬಾಹುಬಲಿ' ಎಸ್ಯುವಿ ಪರಾಕ್ರಮ: ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ವಿಶೇಷತೆಗಳೇನು?
- 50 min ago Honda: ಭಾರತ ನಿರ್ಮಿಸಿದ ಹೋಂಡಾ ಕಾರಿಗೆ ಮುಗಿಬಿದ್ದ ಜಪಾನ್ ಜನ!
- 1 hr ago ಮತ್ತೆ ಅಖಾಡಕ್ಕೆ ಅಮೇರಿಕನ್ ಆಫ್ರೋಡ್ ಕಿಂಗ್: 2024 ಜೀಪ್ ರಾಂಗ್ಲರ್ ಫೇಸ್ಲಿಫ್ಟ್ ರಿವ್ಯೂ!
Don't Miss!
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Movies 'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಜೆಟ್ ಮಂಡಿಸಿದ್ದೆ ಶೆಟ್ರ ಸಾಧನೆ ಅಂತೀರಾ?
ತೀವ್ರ ಒತ್ತಡದ ನಡುವೆ ರಾಜ್ಯಕ್ಕೆ 2012-13ನೇ ಸಾಲಿನ ಬಜೆಟ್ ಅನ್ನು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಯಶಸ್ವಿಯಾಗಿ ಮಂಡಿಸಿದ್ದಾರೆ. ಮತ್ತೊಂದೆಡೆ ಬಜೆಟ್ ಲಾಭ-ನಷ್ಟಗಳ ಬಗ್ಗೆ ಮಾತನಾಡುವುದಕ್ಕಿಂತಲೂ ಶೆಟ್ಟರ್ ಬಜೆಟ್ ಮಂಡಿಸಿರುವುದೇ ದೊಡ್ಡ ವಿಷಯ ಎಂದು ವಿಪಕ್ಷಗಳು ಲೇವಡಿ ಮಾಡುತ್ತಿವೆ.
ಒಟ್ಟು 1,17,000 ಕೋಟಿ ರು.ಗಳ ಬೃಹತ್ ಯೋಜನಾ ಗಾತ್ರದ ಬಜೆಟ್ ಅನ್ನು ಶೆಟ್ಟರ್ ರಾಜ್ಯದ ಮುಂದಿಟ್ಟಿದ್ದರು. ಕಳೆದ ವರ್ಷ ಈ ಮೊತ್ತ ರೂ 1,02,742 ಕೋಟಿ ಇತ್ತು. ಅಂದರೆ ಬಜೆಟ್ ಗಾತ್ರದಲ್ಲಿ ಶೇಕಡ 13.88 ರಷ್ಟು ಹೆಚ್ಚಳವಾಗಿದೆ. ಹಾಗೆಯೇ 22,310 ಕೋಟಿ ರು.ಗಳ ಕೃಷಿ ಬಜೆಟ್ ಕೂಡಾ ಮಂಡಿಸಿದ್ದರು.
ಅಂದ ಹಾಗೆ ಬಜೆಟ್ನಲ್ಲಿ ವಾಹನಗಳಿಗೆ ಸಂಬಂಧಿಸಿದ ವಿಷಯಗಳನ್ನು ನಾವಿಂದು ಚರ್ಚಿಸಲಿದ್ದೇವೆ.
ಡೀಸೆಲ್
ತೆರಿಗೆ
ಇಳಿಕೆ
ಮೊದಲೆಯನೆಯದಾಗಿ
ಡೀಸೆಲ್
ತೆರಿಗೆ
ಇಳಿಸುವ
ಮೂಲಕ
ಶೆಟ್ಟರ್
ಜನಪ್ರಿಯ
ಬಜೆಟ್
ಮಂಡಿಸಿದ್ದಾರೆ.
ಡೀಸೆಲ್
ತೆರಿಗೆ
ಶೇ.18
ರಿಂದ
ಶೇ
16.75ಕ್ಕೆ
ಇಳಿಕೆ
ಮಾಡಲಾಗಿದೆ.
ಹೊಸ
ಬಸ್
ಖರೀದಿ
ಹಾಗೆಯೇ
10,220
ಹೊಸ
ಬಸ್
ಖರೀದಿಗೆ
ನಿರ್ಧರಿಸಲಾಗಿದೆ.
ಈ
ಮೂಲಕ
ಯಾತ್ರಾ
ಕ್ಲೇಷ
ಕಡಿಮೆಯಾಗಲಿದೆ.
ಈ
ಪೈಕಿ
123
ಬಸ್
ನಿಲ್ದಾಣಗಳನ್ನು
ಉನ್ನತ
ದರ್ಜೆಗೆ
ಏರಿಸಲಾಗುವುದು.
ಹಾಗೆಯೇ
ಶಿವಮೊಗ್ಗ
ಅಯನೂರಿನಲ್ಲಿ
3
ಕೋಟಿ
ವೆಚ್ಚದಲ್ಲಿ
ಬಸ್
ನಿಲ್ದಾಣ
ಕೂಡಾ
ಸ್ಥಾಪಿಸಲಾಗುವುದು.
ನಮ್ಮ
ಮೆಟ್ರೋ
ಯೋಜನೆ
ಹಾಗೆಯೇ
ಬೆಂಗಳೂರಿನ
ಕೈಗನ್ನಡಿಯಾಗಿರುವ
ನಮ್ಮ
ಮೆಟ್ರೋ
ಯೋಜನೆಗೆ
8,969
ಕೋಟಿ
ರುಪಾಯಿ
ಮೀಸಲಿಡಲಾಗಿದೆ.
ಪೊಲೀಸ್
ಇಲಾಖೆಗೆ
ನೆರವು
ಈ
ನಡುವೆ
1000
ಹೊಸ
ಪೊಲೀಸ್
ವಾಹನಗಳನ್ನು
ಘೋಷಿಸುವ
ಮೂಲಕ
ರಾಜ್ಯ
ಭದ್ರತೆಗೆ
ಇನ್ನಷ್ಟು
ಪ್ರೋತ್ಸಾಹ
ನೀಡುವ
ಪ್ರಯತ್ನವನ್ನು
ಸಿಎಂ
ಶೆಟ್ಟರ್
ಮಾಡಿದ್ದಾರೆ.
ಒಟ್ಟಿನಲ್ಲಿ ಸಿಎಂ ಶೆಟ್ಟರ್ ಮಂಡಿಸಿರುವ ಬಜೆಟ್ ಬಗೆಗಿನ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ ಮೂಲಕ ಪ್ರತಿಕ್ರಿಯಿಸಿರಿ...