Just In
- 3 min ago ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- 10 min ago Mahindra Thar: ಸುಲಭವಾಗಿ ಆಫ್ರೋಡ್ ಕಿಂಗ್ ಖರೀದಿಸಬೇಕೆ?: ಆನ್ರೊಡ್ ಬೆಲೆ, EMI ಸಂಪೂರ್ಣ ಮಾಹಿತಿ!
- 22 min ago Mahindra: ಫ್ಯಾಮಿಲಿ ಕಾರು ಮಹೀಂದ್ರಾ ಎಕ್ಸ್ಯುವಿ700 ಖರೀದಿಸುವವರಿಗೆ ಸಿಹಿಸುದ್ದಿ.. ಇನ್ನೂ ತಿಂಗಳೇ ಸಾಕು!
- 2 hrs ago Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
Don't Miss!
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Movies Sathya ; ಸತ್ಯಾ ತವರು ಮನೆಗೆ ಅವಮಾನ ಮಾಡಿದ ಕೀರ್ತನ..!
- News ನೇಹಾ ಕೊಲೆಗೆ ಸಿಎಂ ತೀವ್ರ ಖಂಡನೆ: ಕೊಲೆಗಾರನಿಗೆ ಶಿಕ್ಷೆ ಕುರಿತು ಸಿದ್ದರಾಮಯ್ಯ ಹೇಳಿದ್ದೇನು?
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾರುಗಳ ಬಣ್ಣದ ಕಾಗದ ತೆಗೆದ ನಿರ್ಮಲ್ ಹೇರ್ ಆಯಿಲ್
ಬೆಂಗಳೂರು, ಜೂ 16: ನಿರ್ಮಲ್ ಕೊಕನಟ್ ಹೇರ್ ಆಯಿಲ್ ಸಂಸ್ಥೆಯು ಆಯೋಜಿಸಿದ್ದ ಕಾರುಗಳ ಬಣ್ಣದ ಗಾಜು ತೆಗೆಯುವ ಅಭಿಯಾನ ಯಶಸ್ವಿಯಾಗಿ ಇತ್ತೀಚೆಗೆ(ಜೂ 13) ಕೊನೆಗೊಂಡಿದೆ. ಸಂಸ್ಥೆಯು ಬೆಂಗಳೂರು ಸಂಚಾರಿ ಪೊಲೀಸರೊಂದಿಗೆ ಕೈ ಜೋಡಿಸಿ ಸುಮಾರು 500 ಕಾರುಗಳ ಟಿಂಟೆಡ್ ಗ್ಲಾಸ್ ರಿಮೂವ್ ಮಾಡಿದೆ.
ಟಿಂಟೆಡ್
ಗಾಜು
ಕುರಿತಾದ
ಜಾಗೃತಿ
ಮೂಡಿಸಿರುವುದಕ್ಕೆ
ಮತ್ತು
ಬಣ್ಣದ
ಗಾಜು
ತೆಗೆಯಲು
ಸಹಕರಿಸಿದಕ್ಕೆ
ಸಾರ್ವಜನಿಕರು
ಪ್ರಶಂಸೆ
ವ್ಯಕ್ತಪಡಿಸಿದ್ದಾರೆ
ಎಂದು
ಕಂಪನಿ
ಹೇಳಿದೆ.
ಎಲ್ಲಾ
ರಾಜ್ಯಗಳು
ಮತ್ತು
ಕೇಂದ್ರಿಯ
ಆಡಳಿತ
ಪ್ರದೇಶಗಳು
ವಾಹನಗಳಿಗೆ
ಅನುಮತಿ
ಇರುವುದಕ್ಕಿಂತ
ಹೆಚ್ಚು
ಪ್ರಮಾಣದ
ಟಿಂಟೆಡ್
ಗ್ಲಾಸ್
ಬಳಸುವುದನ್ನು
ಇತ್ತೀಚೆಗೆ
ಸುಪ್ರಿಂ
ಕೋರ್ಟ್
ನಿಷೇಧಿಸಿದೆ.
"ನಿರ್ಮಲ್ ಆಯಿಲ್ ಸಂಸ್ಥೆಯ ಈ ಕಾರ್ಯತಂತ್ರ ಅತ್ಯುತ್ತಮವಾಗಿದೆ. ತಮ್ಮ ಉತ್ಪನ್ನವನ್ನು ಪ್ರಚಾರಗೊಳಿಸಲು ಕಂಪನಿಯು ಆಯ್ಕೆ ಮಾಡಿಕೊಂಡ ದಾರಿ ನನಗೆ ಇಷ್ಟವಾಗಿದೆ" ಎಂದು ಸುನೀಲ್ ಕುಮಾರ್ ಹೇಳುತ್ತಾರೆ. ಅವರ ಕಾರಿನ ಟಿಂಟೆಡ್ ಗಾಜನ್ನು ನಿರ್ಮಲ್ ಆಯಿಲ್ ಸಂಸ್ಥೆಯು ತೆಗೆದ ನಂತರ ಅವರು ಪ್ರತಿಕ್ರಿಯಿಸಿದರು.
"ಸಾರ್ವಜನಿಕರೊಂದಿಗೆ ಸಂಪರ್ಕ ಸಾಧಿಸಲು ಇದು ಅತ್ಯುತ್ತಮ ದಾರಿ. ನಿರ್ಮಲ್ ಮತ್ತು ತಂಡವು ಸಾರ್ವಜನಿಕರಿಗೆ ಸಹಾಯ ಮಾಡಿದ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು. ಹೇರ್ ಆಯಿಲ್ ಕಂಪನಿಗೆ ಥ್ಯಾಂಕ್ಸ್" ಎಂದು ಜಯದೇವ್ ನಾಯಕ್ ಹೇಳುತ್ತಾರೆ.
ದಂಡ: ಮೊದಲ ಬಾರಿಗೆ ಟಿಂಟೆಡ್ ಗ್ಲಾಸ್ ತೆಗೆಯದೇ ಸಿಕ್ಕಿಬಿದ್ದವರಿಗೆ 100 ರುಪಾಯಿ ದಂಡ ವಿಧಿಸಲಾಗುವುದು ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ. ಎರಡನೇ ಬಾರಿ ಸಿಕ್ಕಿ ಬಿದ್ದವರಿಗೆ 300 ರು. ದಂಡ ಮತ್ತು ಮೂರನೇ ಬಾರಿ ಸಿಕ್ಕಿ ಬಿದ್ದವರಿಗೆ 300 ರು. ದಂಡ ವಿಧಿಸಿ ಚಾಲನಾ ಪರವಾನಗಿ ರದ್ದು ಪಡಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.