Just In
- 6 hrs ago ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- 9 hrs ago Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- 9 hrs ago ಈ ಬೈಕ್ಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾಗಲೇ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಟ್ರಯಂಫ್
- 10 hrs ago ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
Don't Miss!
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚೆನ್ನೈ ಪ್ರವಾಹ; ಆಟೋ ಕ್ಷೇತ್ರಕ್ಕೆ ಆಗಿರುವ ನಷ್ಟ ಅಷ್ಟಿಷ್ಟಲ್ಲ!
ಕಳೆದ ಕೆಲವು ದಿನಗಳಿಂದ ಚೆನ್ನೈ ಹಾಗೂ ಅಸುಪಾಸಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪ್ರವಾಹದ ಸ್ಥಿತಿಯುಂಟಾಗಿದ್ದು, ತಮಿಳುನಾಡು ರಾಜ್ಯ ಸರಕಾರ ರಕ್ಷಣಾ ಕಾರ್ಯಾಚರಣೆಯಲ್ಲಿ ಮಗ್ನವಾಗಿದೆ.
Also Read: ಜಲಾವೃತ ಚೆನ್ನೈನಲ್ಲಿ ಓಲಾ ಉಚಿತ ಬೋಟ್ ಸೇವೆ
ಈ
ನಡುವೆ
ಬಂದಿರುವ
ಮಾಹಿತಿಗಳ
ಪ್ರಕಾರ,
ಚೆನ್ನೈನಲ್ಲಿ
ಸುರಿದಿರುವ
ಭಾರಿ
ಮಳೆಯಿಂದಾಗಿ
ಆಟೋಮೊಬೈಲ್
ಕ್ಷೇತ್ರಕ್ಕೂ
ಭಾರಿ
ಪ್ರಮಾಣದ
ನಷ್ಟವುಂಟಾಗಿದೆ.
ಇದುವರೆಗಿನ
ಲೆಕ್ಕಾಚಾರದ
ಪ್ರಕಾರ
ದೇಶದ
ಆಟೋ
ಹಬ್
ಅಥವಾ
ವಾಹನ
ಕೇಂದ್ರ
ಎಂದು
ಕರೆಯಲ್ಪಡುವ
ಚೆನ್ನೈನಲ್ಲಿ
200
ಕೋಟಿಗಿಂತಲೂ
ಹೆಚ್ಚು
ರುಪಾಯಿಗಳ
ನಷ್ಟ
ಸಂಭವಿಸಿದೆ.
ಕಳೆದೊಂದು ದಶಕದಲ್ಲೇ ಅತ್ಯಂತ ತೀವ್ರತೆಯ ಪ್ರವಾಹವು ಚೆನ್ನೈ ನಗರವನ್ನು ಅಪ್ಪಳಿಸಿದೆ. ಸತತವಾಗಿ ಸುರಿದ ಮಳೆಯಿಂದಾಗಿ ಮುಂಚೂಣಿಯ ವಾಹನ ಸಂಸ್ಥೆಯ ಘಟಕಗಳಲ್ಲೂ ನಿರ್ಮಾಣ ಕಾರ್ಯವು ಸ್ಥಗಿತಗೊಂಡಿತ್ತು.
ದೇಶದೆಲ್ಲ ಜನಪ್ರಿಯ ಸಂಸ್ಥೆಗಳು ಚೆನ್ನೈನಲ್ಲಿ ನಿರ್ಮಾಣ ಘಟಕವನ್ನು ಹೊಂದಿದೆ. ಇಲ್ಲಿ ಫೋರ್ಡ್, ರೆನೊ-ನಿಸ್ಸಾನ್, ಡೈಮ್ಲರ್ ಇಂಡಿಯಾ, ಹ್ಯುಂಡೈ, ಯಮಹಾ, ರಾಯಲ್ ಎನ್ ಫೀಲ್ಡ್ ಹಾಗೂ ಇನ್ನಿತರ ಮುಂಚೂಣಿಯ ಸಂಸ್ಥೆಗಳ ಘಟಕಗಳಿದ್ದು, ಸತತ ಮಳೆಯಿಂದಾಗಿ ನಿರ್ಮಾಣ ಕಾರ್ಯವನ್ನು ಮುಚ್ಚುಗಡೆಗೊಳಿಸುವಂತಾಗಿದೆ.
ಈ ಎಲ್ಲ ಬೆಳವಣಿಗೆಯಿಂದಾಗಿ ಸಹಜವಾಗಿಯೇ ನೂತನ ಕಾರು ಖರೀದಿಸುವ ಗ್ರಾಹಕರಿಗೆ ಕಾಯುವಿಕೆ ಅವಧಿ ಹೆಚ್ಚಾಗಲಿದೆ ಎಂದು ವಾಹನ ವಲಯದಿಂದ ಬಂದಿರುವ ತಿಳಿಸಿವೆ.
ಚೆನ್ನೈನ ಪ್ರವಾಹ ಬಾಧಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಭಾರತೀಯ ಸೇನೆಯ ಸೈನಿಕರು.
ಚೆನ್ನೈ ಮಹಾ ಮಳೆಯ ಬಳಿಕ ಜನರನ್ನು ಬೋಟ್ ನಲ್ಲಿ ರಕ್ಷಿಸುತ್ತಿರುವ ದೃಶ್ಯಗಳು.
ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ಕೊಟ್ಟ ಬಳಿಕ ಪರಿಶೀಲನೆ ನಡೆಸುತ್ತಿರುವ ತಮಿಳುನಾಡುವ ಮುಖ್ಯಮಂತ್ರಿ ಜೆ. ಜಯಲಲಿತಾ.
ಚೆನ್ನೈನ ಜಲಾವೃತ ಪ್ರದೇಶದಿಂದ ಪಂಪ್ ಮೂಲಕ ನೀರನ್ನು ತೆರವುಗೊಳಿಸುವ ಪ್ರಯತ್ನದಲ್ಲಿ ತೊಡಗಿರುವ ನಗರ ಪಾಲಿಕೆ ನೌಕರರು.
ಪ್ರವಾಹದ ಸ್ಥಿತಿಯಿಂದಾಗಿ ವಾಹನ ಸವಾರರ ಪರದಾಟ.
ಚೆನ್ನೈ ಭಾರಿ ಮಳೆಗೆ ಸಿಲುಕಿರುವ ಬಸ್
ಚೆನ್ನೈ ಸಬರ್ಬನ್ ವ್ಯಾಸರಪಾಡಿ ರೈಲ್ವೇ ನಿಲ್ದಾಣದಿಂದ ನೀರನ್ನು ಪಂಪ್ ಮೂಲಕ ತೆರವುಗೊಳಿಸುತ್ತಿರುವ ರೈಲ್ವೇ ನೌಕರರು.