Just In
- 11 hrs ago ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- 12 hrs ago KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- 12 hrs ago ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- 13 hrs ago Maruti Suzuki: 2024ರ ಮಾರುತಿ ಸ್ವಿಫ್ಟ್ ವಿಶೇಷತೆಗಳು: ಸನ್ರೂಫ್, 35 ಕಿ.ಮೀ ಮೈಲೇಜ್!
Don't Miss!
- News KRS ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ: ಖಡಕ್ ಎಚ್ಚರಿಕೆ ನೀಡಿದ ಹೈಕೋರ್ಟ್
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಬ್ದುಲ್ ಕಲಾಂರ ಪ್ರಭಾವಕ್ಕೆ ಒಳಗಾದ ಆಟೋ ಚಾಲಕನಿಂದ ಸಮಾಜಸೇವೆ..!!
ಕಲಾಂರ ಆದರ್ಶಗಳಿಂದ ಪ್ರೇರೆಪಣೆ ಪಡೆದ ಆಟೋ ಚಾಲಕನೋರ್ವ ತಮಿಳುನಾಡಿನ ಚೈನ್ನೈನಲ್ಲಿ ಉಚಿತ ಆಟೋ ಸೇವೆಗಳನ್ನು ನೀಡುತ್ತಿದ್ದು, ಮಿಸೈಲ್ ಮ್ಯಾನ್ ಆದರ್ಶಗಳಿಗೆ ಮಾರುಹೋಗಿದ್ದಾರೆ.
ಭಾರತೀಯ ಬಾಹ್ಯಾಕಾಶ ಕ್ಷೇತ್ರಕ್ಕೆ ಅಮೋಘ ಕೊಡುಗೆ ನೀಡಿ ಕ್ಷಿಪ್ಪಣಿ ಮನುಷ್ಯ ಎಂದೇ ಖ್ಯಾತರಾಗಿದ್ದ ಎ.ಪಿ.ಜೆ ಅಬ್ದುಲ್ ಕಲಾಂ ಅವರು ನಮ್ಮನ್ನ ಅಗಲಿ ಎರಡು ವರ್ಷಗಳೇ ಕಳೆದಿವೆ. ಆದ್ರೆ ಅವರ ಆದರ್ಶಗಳು, ನೆನಪುಗಳು ಮಾತ್ರ ಅಜರಾಮರ.
ಇದೇ ಕಾರಣದಿಂದಲೇ ಕಲಾಂರ ಆದರ್ಶಗಳಿಂದ ಪ್ರೇರೆಪಣೆ ಪಡೆದ ಆಟೋ ಚಾಲಕನೋರ್ವ ತಮಿಳುನಾಡಿನ ಚೈನ್ನೈನಲ್ಲಿ ಉಚಿತ ಆಟೋ ಸೇವೆಗಳನ್ನು ನೀಡುತ್ತಿದ್ದು, ಮಿಸೈಲ್ ಮ್ಯಾನ್ ಆದರ್ಶಗಳಿಗೆ ಮಾರುಹೋಗಿದ್ದಾರೆ.
2ನೇ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆ ಸಾರ್ವಜನಿಕರಿಗೆ ಉಚಿತ ಸೇವೆ ನೀಡುತ್ತಿರುವ 32 ವರ್ಷದ ಕಲೈಯಾರಸನ್, ವೃದ್ಧರು ಮತ್ತು ಮಹಿಳೆಯರು ಸೇರಿದಂತೆ ಯಾರೇ ಬಂದರೂ ಉಚಿತವಾಗಿ ಆಟೋ ಸೇವೆಗಳನ್ನು ಒದಗಿಸುತ್ತಿದ್ದಾರೆ.
Recommended Video
ಬೆಳಗ್ಗೆ 7 ಗಂಟೆಯಿಂದಲೇ ಉಚಿತ ಆಟೋ ಸೇವೆಯನ್ನು ಆರಂಭಿಸುವ ಕಲೈಯಾರಸನ್, ರಾತ್ರಿ 10 ಗಂಟೆಯ ತನಕ ಚೈನ್ನೈನ ಟಿ.ನಗರ, ಪಂಡಿ ಬಜಾರ್, ನಂದನಾಮ್ ಸೇರಿದಂತೆ ಹಲವೆಡೆ ಉಚಿತವಾಗಿ ಆಟೋ ಸೇವೆಗಳನ್ನು ನೀಡುತ್ತಿದ್ದಾರೆ.
ಅಬ್ದುಲ್ ಕಲಾಂರ ಪುಣ್ಯ ಸ್ಮರಣೆ ಹಿನ್ನೆಲೆ 1 ವಾರಗಳ ಕಾಲ ಈ ಸೇವೆ ಲಭ್ಯವಿರಲಿದ್ದು, ಕಳೆದ ಬಾರಿಯೂ ಕಲೈಯಾರಸನ್ ನೀಡಿದ ಉಚಿತ ಆಟೋ ಸೇವೆಗಳನ್ನು ಜನಮೆಚ್ಚುಗೆಗೆ ಕಾರಣವಾಗಿತ್ತು.
ಹೀಗಾಗಿಯೇ ಸರಳ ಸಜ್ಜನಿಕೆಯ ಕಲಾಂರ ಆದರ್ಶಗಳನ್ನು ಇಂದಿಗೂ ಅದೆಷ್ಟೋ ಜನ ಪಾಲನೆ ಮಾಡುತ್ತಿದ್ದು, ಕಡುಬಡತನದಲ್ಲೂ ತನ್ನ ಕಡೆಯಿಂದ ಆಗುಬುಹುದಾದ ಸಾಮಾಜಿಕ ಸೇವೆಯನ್ನು ಕಲೈಯಾರಸನ್ ಮಾಡಿದ್ದು ನಿಜಕ್ಕೂ ದೊಡ್ಡ ಸೇವೆಯೇ ಆಗಿದೆ.