Just In
- 39 min ago ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- 1 hr ago ಎಲೆಕ್ಟ್ರಿಕ್ ಅವತಾರದಲ್ಲಿ ಬರಲಿದೆ ಹೋಂಡಾ ಆಕ್ಟಿವಾ: ಎಲೆಕ್ಟ್ರಿಕ್ ಸ್ಕೂಟರ್ಗಳ ರಾಜ ಆಗುತ್ತಾ?
- 1 hr ago ಪ್ರೇರಣಾತ್ಮಕ ಕಥೆ: ಮನೆ ಕೆಲಸದಾಕೆಗೆ 'ಸೈಕಲ್' ಖರೀದಿಸಲು ಸಹಾಯ ಮಾಡಿದ ಮಾಲೀಕ.. ವಿಡಿಯೋ ವೈರಲ್
- 2 hrs ago ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
Don't Miss!
- News ಕಾಂಗ್ರೆಸ್ನಿಂದಲೇ 'ನೇಹಾ ಕೊಲೆ' ತನಿಖೆ ದಾರಿ ತಪ್ಪಿಸಲು ಯತ್ನ: ತಂದೆಯನ್ನೇ ಕೊಲ್ಲಲು ಹೋಗಿದ್ದ ಫಯಾಜ್: ನಿರಂಜನ್ ಹಿರೇಮಠ
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Movies ನಿತೇಶ್ ತಿವಾರಿ 'ರಾಮಾಯಣ' ಚಿತ್ರದಲ್ಲಿ ರಣ್ಬೀರ್ ಅಲ್ಲ, ಯಶ್ ಹೀರೋ? ಏನಿದು ಟ್ವಿಸ್ಟ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾರತೀಯ ರಾಷ್ಟ್ರೀಯ ಚಾಂಪಿಯನ್ಷಿಪ್ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದ ಗೌರವ್ ಗಿಲ್
ಎರಡು ಬಾರಿ ಎಪಿಆರ್ಸಿ ಚಾಂಪಿಯನ್ ಆಗಿರುವ ಗೌರವ್ ಗಿಲ್ ಎಫ್ಎಂಎಸ್ಸಿಐ ಭಾರತೀಯ ರಾಷ್ಟ್ರೀಯ ಚಾಂಪಿಯನ್ಷಿಪ್ ಮೊದಲ ಸುತ್ತಿನಲ್ಲಿ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಎರಡು ಬಾರಿ ಎಪಿಆರ್ಸಿ ಚಾಂಪಿಯನ್ ಆಗಿರುವ ಗೌರವ್ ಗಿಲ್ ಎಫ್ಎಂಎಸ್ಸಿಐ ಭಾರತೀಯ ರಾಷ್ಟ್ರೀಯ ಚಾಂಪಿಯನ್ಷಿಪ್ ಮೊದಲ ಸುತ್ತಿನಲ್ಲಿ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕೊಯಂಬತ್ತೂರಿನಲ್ಲಿ ನೆಡೆಯುತ್ತಿರುವ ಎಫ್ಎಂಎಸ್ಸಿಐ ಭಾರತೀಯ ರಾಷ್ಟ್ರೀಯ ಚಾಂಪಿಯನ್ಷಿಪ್ ರ್ಯಾಲಿಯಲ್ಲಿ ಅತ್ಯಂತ ಹೆಚ್ಚು ವೇಗವಾಗಿ ಹಂತಗಳನ್ನು ಮುಗಿಸಿದ ಮೊದಲಿಗ ಎಂಬ ಶ್ರೇಯಸ್ಸನ್ನು ಪಡೆದುಕೊಂಡರು. ಗಿಲ್ ತನ್ನ ಸಹ ಚಾಲಕ ಮುಸ ಶೆರಿಫ್ ಜೊತೆಗೂಡಿ ಮೊದಲ ಹಂತದಲ್ಲಿ ಈ ಸಾಧನೆ ಮಾಡಿದ್ದಾರೆ.
ಪ್ರಮುಖ ಪ್ರತಿಸ್ಪರ್ಧಿಯಾದ ಅರ್ಜುನ್ ರಾವ್ ಮತ್ತು ಅವರ ಸಹ ಚಾಲಕ ಸತೀಶ್ ರಾಜಗೋಪಾಲ್ ಮೊದಲ ಹಂತದಲ್ಲಿಯೇ ರ್ಯಾಲಿಯಿಂದ ಹೊರ ಬೀಳಬೇಕಾಯಿತು.
ಗಿಲ್ ಜೋಡಿಯು ಟ್ವಿಸ್ಟ್ ಮತ್ತು ಕಷ್ಟಕರ ಹಂತಗಳನ್ನು ಸುಲಭವಾಗಿ ನಿಭಾಯಿಸಿ ಈ ಸಾಧನೆ ಮಾಡಿದ್ದಾರೆ. ಮಹೀಂದ್ರಾ ಎಕ್ಸ್ಯುವಿ 500 ಕಾರು ಇವರಿಗೆ ಸಾಥ್ ನೀಡಿತು. ಒಂದು ಗಂಟೆ ಮತ್ತು 36 ಸೆಕೆಂಡುಗಳಲ್ಲಿ ರ್ಯಾಲಿ ಪೂರ್ಣಗೊಳಿಸಿದರು.
ಕರ್ಣ ಕಡೂರು ಮತ್ತು ಸಹ-ಚಾಲಕ ನಿಖಿಲ್ ಪೈ ಅವರು ಫೋಕ್ಸ್ವಾಗನ್ ಪೊಲೊ ಕಾರಿನಲ್ಲಿ 1 ನಿಮಿಷ 45 ಸೆಕೆಂಡುಗಳಲ್ಲಿ ರ್ಯಾಲಿ ಮುಗಿಸಿ ಎರಡನೇ ಸ್ಥಾನ ಪಡೆದುಕೊಂಡರು. ಕಡೂರು ಅವರ ಫೋಕ್ಸ್ವಾಗನ್ ಪೊಲೊ ವಾಹನದಲ್ಲಿ ಉಬ್ಬೇರಿಸುವ ವೇಗದಲ್ಲಿ ಚಾಲನೆ ಮಾಡಿದರೂ ಸಹ ಗಿಲ್ ವೇಗ ಸರಿಹೊಂದಲು ಸಾಧ್ಯವಾಗಲಿಲ್ಲ.
ತಾಂತ್ರಿಕ ಸಮಸ್ಯೆಗಳಿಂದಾಗಿ ಡುಯೋ ಮೂರನೇ ಸ್ಥಾನವನ್ನು ಪಡೆದಕೊಂಡರು. ರಾಹುಲ್ ಮತ್ತು ವಿವೇಕ್ ಭಟ್ ಕಾಂತರಾಜ್ ಒಟ್ಟಾರೆ ಐದನೇ ಮತ್ತು INRC 2 ವಿಭಾಗದಲ್ಲಿ ಎರಡನೇ ಸ್ಥಾನ ತಮ್ಮದಾಗಿಸಿಕೊಂಡರು.
ಒಟ್ಟಾರೆಯಾಗಿ, ಕರ್ಣ ಕಡೂರು ಹೊರತುಪಡಿಸಿ ಮತ್ಯಾರು ಮಹೀಂದ್ರಾ ತಂಡದ ವೇಗವನ್ನು ತಲುಪುವಲ್ಲಿ ಹತ್ತಿರ ಸಹ ಸುಳಿಯಲಿಲ್ಲ. ಮುಂದಿನ ಪಂದ್ಯಾವಳಿಯ ಎರಡನೇ ಸುತ್ತು ಚೆನೈನಲ್ಲಿ ಆಗಸ್ಟ್ 26, 2017ರಂದು ನಡೆಯಲಿದೆ.