Just In
- 15 min ago ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- 1 hr ago ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- 1 hr ago Mahindra Thar: ಸುಲಭವಾಗಿ ಆಫ್ರೋಡ್ ಕಿಂಗ್ ಖರೀದಿಸಬೇಕೆ?: ಆನ್ರೊಡ್ ಬೆಲೆ, EMI ಸಂಪೂರ್ಣ ಮಾಹಿತಿ!
- 1 hr ago Mahindra: ಫ್ಯಾಮಿಲಿ ಕಾರು ಮಹೀಂದ್ರಾ ಎಕ್ಸ್ಯುವಿ700 ಖರೀದಿಸುವವರಿಗೆ ಸಿಹಿಸುದ್ದಿ.. ಇನ್ನೂ ತಿಂಗಳೇ ಸಾಕು!
Don't Miss!
- News Kalaburagi Rain: ಸೂರ್ಯನಗರಿ ಕಲಬುರಗಿಯಲ್ಲಿ ಭಾರೀ ಗಾಳಿ, ಆಲಿಕಲ್ಲು ಸಮೇತ ದಾರಾಕಾರ ಮಳೆ
- Movies ನಿತೇಶ್ ತಿವಾರಿ 'ರಾಮಾಯಣ' ಚಿತ್ರದಲ್ಲಿ ರಣ್ಬೀರ್ ಅಲ್ಲ, ಯಶ್ ಹೀರೋ? ಏನಿದು ಟ್ವಿಸ್ಟ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆಂಗ್ಳೂರಲ್ಲಿ ರಸ್ತೆ ಅಪಘಾತಕ್ಕೆ ಪ್ರತಿ ದಿನ 2 ಬಲಿ!
ಪತ್ರಿಕಾ ಪ್ರಕಟಣೆ: ಪೊಲೀಸ್ ಇಲಾಖೆ
ಬೆಂಗಳೂರು ನಗರದ ರಸ್ತೆಗಳಲ್ಲಿ ಅಪಘಾತಗಳಿಂದಾಗಿ ಪ್ರತಿ ದಿನ ಸರಾಸರಿ ಇಬ್ಬರು ಸಾವನ್ನಪ್ಪುತ್ತಾರೆ. ನಗರದ ರಸ್ತೆಗಳಲ್ಲಿ ಪ್ರಾಣ ಕಳೆದುಕೊಳ್ಳುವವರಲ್ಲಿ ಬಹುಪಾಲು ಜನರು ಪಾದಚಾರಿಗಳಾಗಿರುತ್ತಾರೆ. ಸಾವಿರಾರು ಸಂಖ್ಯೆ ಪಾದಚಾರಿಗಳು ಗಾಯಾಳುಗಳಾಗುತ್ತಿದ್ದಾರೆ.
ಒಂದಲ್ಲ ಒಂದು ಸಯಮದಲ್ಲಿ ಪ್ರತಿಯೊಬ್ಬ ನಾಗರಿಕರೂ ಸಹ ಪಾದಚಾರಿಯಾಗಿರುತ್ತಾರೆ. ಆದ್ದರಿಂದ ನಗರ ರಸ್ತೆಗಳಲ್ಲಿ ಪಾದಚಾರಿಗಳ ಅಮೂಲ್ಯ ಜೀವಗಳನ್ನು ಉಳಿಸಲು ಧ್ಯೇಯದೊಂದಿಗೆ ಬೆಂಗಳೂರು ನಗರ ಸಂಚಾರ ಪೊಲೀಸ್ ವಿಭಾಗವು ಪ್ರತಿ ವರ್ಷ ಮಾರ್ಚ್ ತಿಂಗಳನ್ನು 'ಪಾದಚಾರಿ ಸುರಕ್ಷತಾ ಮಾಸಾಚರಣೆ' ಎಂಬುದಾಗಿ ಆಚರಣೆ ಮಾಡಲು ನಿರ್ಧರಿಸುತ್ತಾರೆ.
'ಪಾದಚಾರಿ ಸುರಕ್ಷತಾ ಮಾಸಾಚಾರಣೆ-2013' ಅಂಗವಾಗಿ ಈಗಾಗಲೇ ಈ ಸಾಲಿನಲ್ಲಿ ಇಲ್ಲಿಯ ವರೆಗೆ ವಿಶೇಷ ಕಾರ್ಯಾಚರಣೆ ನಡೆಸಿ ಪ್ರಕರಣಗಳನ್ನು ದಾಖಲಿಸಿದ್ದು ಅವುಗಳ ವಿವರ ಕೆಳಕಂಡಂತಿದೆ.
ನಿಯಮ ಉಲ್ಲಂಘನೆ (ದಾಖಲಿಸಿದ ಒಟ್ಟು ಪ್ರಕರಣಗಳು)
- ಫುಟ್ಪಾತ್ ಮೇಲೆ ವಾಹನ ನಿಲುಗಡೆ- 7509
- ಫುಟ್ಪಾತ್ ಮೇಲೆ ವಾಹನ ಚಾಲನೆ- 2350
- ಫುಟ್ಪಾತ್ ಒತ್ತುವರಿ ಮಾಡಿರುವುದನ್ನು ತೆರವುಗೊಳಿಸಿರುವುದು- 4112
ಪಾದಚಾರಿ
ರಸ್ತೆಗಳು
ಪಾದಚಾರಿಗಳ
ಹಕ್ಕು.
ಅವುಗಳನ್ನು
ಬೇರೆ
ಕಾರ್ಯಗಳಿಗೆ
ಉಪಯೋಗಿಸಿಕೊಂಡರೆ
ಅನಿವಾರ್ಯವಾಗಿ
ಪಾದಚಾರಿಗಳು
ರಸ್ತೆಗಳಲ್ಲಿಯೇ
ಓಡಾಡಬೇಕಾಗುತ್ತದೆ.
ಇದರಿಂದ
ಅವರಿಗೆ
ಅಪಘಾತವಾಗುವ
ಸಂಭವಗಳು
ಹೆಚ್ಚು.
ಪಾದಚಾರಿಗಳ
ಅಮೂಲ್ಯ
ಜೀವರಕ್ಷಣೆ
ಹಾಗೂ
ಪಾದಚಾರಿಗಳ
ಸುರಕ್ಷತೆಯೇ
ಪಾದಚಾರಿ
ಸುರಕ್ಷತಾ
ಮಾಸಾಚರಣೆಯ
ಪ್ರಮುಖ
ಉದ್ದೇಶವಾಗಿದೆ.
ಈ
ಮಾಸಾಚರಣೆಯಲ್ಲಿ
ಫುಟ್ಪಾತ್
ಮೇಲೆ
ವಾಹನ
ನಿಲುಗಡೆ
ಮಾಡುವವರ
ವಿರುದ್ಧ,
ಫುಟ್ಪಾತ್
ಮೇಲೆ
ವಾಹನ
ಚಾಲನೆ
ಮಾಡುವವರ
ವಿರುದ್ಧ
ಹಾಗೂ
ಫುಟ್ಪಾತ್ಗಳನ್ನು
ಒತ್ತುವರಿ
ಮಾಡಿಕೊಳ್ಳುವವರ
ವಿರುದ್ಧ
ವಿಶೇಷ
ಕಾರ್ಯಾಚರಣೆಗಳನ್ನು
ನಡೆಸಿ
ಕಠಿಣ
ಕ್ರಮಗಳನ್ನು
ಕೈಗೊಳ್ಳಲಾಗುವುದು.
ಟ್ವಿಟರ್ನಲ್ಲಿ
ನಮ್ಮನ್ನು
ಫಾಲೋ
ಮಾಡಿ