Just In
- 45 min ago ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
- 1 hr ago Ola: ಓಲಾದಿಂದ ಕಡಿಮೆ ಬೆಲೆಯ 'ಎಸ್1 ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ದೊಡ್ಡ ಘೋಷಣೆ.. ಏನದು?
- 2 hrs ago ಫೋಕ್ಸ್ವ್ಯಾಗನ್ ವರ್ಟಸ್ ಕಾರಿಗೆ ಮನಸೋತ ಗ್ರಾಹಕರು: ಭಾರೀ ಬೇಡಿಕೆ
- 3 hrs ago ಸಾಮಾನ್ಯರಂತೆ ಹಳ್ಳಿಯಲ್ಲಿರುವ ದೇಶದ 55ನೇ ಶ್ರೀಮಂತ ಶ್ರೀಧರ್ ವೆಂಬು: ಕಚೇರಿಗೆ ಹೋಗಲು ಎಲೆಕ್ಟ್ರಿಕ್ ಆಟೋ ಖರೀದಿ!
Don't Miss!
- Movies ಡಾರ್ಲಿಂಗ್ ಕೃಷ್ಣ ನಟಿಸಿದ ಮೊದಲ ಸೀರಿಯಲ್ ನಟಿ 13 ವರ್ಷಗಳ ಬಳಿಕ ಕನ್ನಡ ಕಿರುತೆರೆ ಎಂಟ್ರಿ; ಯಾರಿವರು?
- News ನೇಹಾ ಹತ್ಯೆ: ಶೀಘ್ರವೇ ನ್ಯಾಯದಾನ ಎಂದ ಸಚಿವ: ವಿಶೇಷ ಕೋರ್ಟ್ಗೆ 'ನೇಹಾ' ಹೆಸರಿಡಲು ಮನವಿ
- Lifestyle ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Finance ಇನ್ಮುಂದೆ ನಿಮ್ಮ ಜಮೀನಿನಲ್ಲಿ ನೀವು ಮನೆ ಕಟ್ಟೋದಕ್ಕೂ ಸರ್ಕಾರದ ಅನುಮತಿ ಅಗತ್ಯ, ಏನಿದು ಹೋಸ ನಿಯಮ?
- Sports IPL 2024: ಆರ್ಸಿಬಿ ಕಪ್ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೇಂದ್ರದಿಂದ ಹೊಸ ರೂಲ್ಸ್- ಎಲ್ಲಂದ್ರಲ್ಲೆ ಕಾರ್ ಪಾರ್ಕ್ ಮಾಡುವ ಮುನ್ನ ಹುಷಾರ್
ಎಲ್ಲಂದ್ರಲ್ಲೇ ಕಾರ್ ಪಾರ್ಕ್ ಮಾಡುವ ಕಾರು ಮಾಲೀಕರಿಗೆ ಕೇಂದ್ರ ಸರ್ಕಾರ ಶಾಕ್ ನೀಡಲು ಮುಂದಾಗಿದೆ.
ನಗರಪ್ರದೇಶಗಳಲ್ಲಿ ಕೆಲಕಡೆಗಳಲ್ಲಿ ಸ್ಥಳ ಕೊರತೆ ಇದ್ರೆ ಇನ್ನು ಕೆಲ ಕಡೆ ಪಾರ್ಕಿಂಗ್ ಸ್ಲಾಟ್ ಇದ್ರು ಕೆಲವರು ಶುಲ್ಕ ಪಾವತಿಸಲು ಹಿಂದೇಟು ಹಾಕ್ತಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುವುದಲ್ಲದೇ ಸರ್ಕಾರಕ್ಕೂ ಕೂಡಾ ಆರ್ಥಿಕ ನಷ್ಟ ಅಷ್ಟಿಲ್ಲ. ಇದರಿಂದಾಗಿ ಎಲ್ಲಂದ್ರಲ್ಲೇ ಕಾರ್ ಪಾರ್ಕ್ ಮಾಡುವ ಕಾರು ಮಾಲೀಕರಿಗೆ ಕೇಂದ್ರ ಸರ್ಕಾರ ಶಾಕ್ ನೀಡಲು ಮುಂದಾಗಿದೆ.
ಅಕ್ರಮವಾಗಿ ಅಥವಾ ನೋ ಪಾರ್ಕಿಂಗ್ ಜಾಗದಲ್ಲಿ ವಾಹನಗಳನ್ನು ನಿಲ್ಲಿಸುವುದನ್ನು ತಡೆಯಲು ಮುಂದಾಗಿರುವ ಕೇಂದ್ರ ಸರಕಾರವು ನಾಗರಿಕರಿಗೆ ನೆರವಾಗಬಲ್ಲ ಯೋಜನೆಯನ್ನು ಒಂದನ್ನು ರೂಪಿಸಿದೆ. ಯಾರು ಅಕ್ರಮವಾಗಿ ಪಾರ್ಕ್ ಮಾಡಿರುವ ವಾಹನಗಳ ಫೋಟೋ ತೆಗೆದು ಅಧಿಕಾರಿಗಳಿಗೆ ಕಳುಹಿಸುತ್ತಾರೋ ಅವರಿಗೆ ಸೂಕ್ತ ಬಹುಮಾನ ನೀಡುವ ಯೋಜನೆಗೆ ಚಾಲನೆ ನೀಡುತ್ತಿದೆ.
ಹೀಗಾಗಿ ಅಕ್ರಮವಾಗಿ ಅಥವಾ ನೋ ಪಾರ್ಕಿಂಗ್ ಝೋನ್ನಲ್ಲಿ ರಸ್ತೆಗೆ ಅಡ್ಡವಾಗಿ ಪಾರ್ಕಿಂಗ್ ಮಾಡಿರುವ ವಾಹನಗಳ ಫೋಟೋಗಳನ್ನು ಕಳುಹಿಸಿ ಸೂಕ್ತ ಬಹುಮಾನವನ್ನು ಪಡೆಯಬಹುದಾಗಿದ್ದು, ಪಾರ್ಕಿಂಗ್ ಅಕ್ರಮ ತಡೆಯಲು ಇದು ನೆರವಾಗಲಿದೆ.
ಇನ್ನು ರಾಜಧಾನಿ ಹೊಸದಿಲ್ಲಿಯ ಸಂಸತ್ ಭವನದ ಸುತ್ತಮುತ್ತಲಿನಲ್ಲಿಯೇ ಕೆಲವು ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ನೋ ಪಾರ್ಕಿಂಗ್ ಝೋನ್ನಲ್ಲಿ ವಾಹನಗಳನ್ನು ನಿಲ್ಲಿಸಿರುವುದು ಕಂಡು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಕೋಪೋದ್ರಿಕ್ತರಾಗಿದ್ದಾರೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವ ನಿತಿನ್ ಗಡ್ಕರಿ ಈಗ ಹೊಸ ತಿದ್ದುಪಡಿವೊಂದನ್ನು ತರಲು ಮುಂದಾಗಿದ್ದು, ಜನದಟ್ಟಣೆ ಪ್ರದೇಶಗಳಲ್ಲಿ ಅಕ್ರಮವಾಗಿ ಕಾರ್ ಪಾರ್ಕಿಂಗ್ ಮಾಡುವ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ.
ಇದಲ್ಲದೇ ಸಂಸತ್ ಭವನಕ್ಕೆ ಪ್ರತಿ ದಿನವೂ ಹಲವು ಗಣ್ಯರು ಬರುತ್ತಿರುತ್ತಾರೆ. ಇಂಥವರ ಮುಂದೆ ಸಾರಿಗೆ ದಟ್ಟಣೆ ಉಂಟಾದಾಗ ನಿಜಕ್ಕೂ ನಮಗೆ ನಾಚಿಕೆಯಾಗುತ್ತದೆ. ಈ ನಿಟ್ಟಿನಲ್ಲಿ ಈ ರೀತಿಯ ಕ್ರಮಗಳನ್ನು ಜಾರಿಗೆ ತರಲಾಗುತ್ತದೆ ಎಂದು ಗಡ್ಕರಿ ತಿಳಿಸಿದ್ದಾರೆ.
ತಪ್ಪದೇ ಓದಿ- ಸ್ಪ್ಲೆಂಡರ್ ಪ್ಲಸ್ ಬೈಕಿಗೆ 10,800 ರೂ ದಂಡ ಹಾಕಿದ್ರು !! ನಗರದಲ್ಲಿ ನಡೀತಿದೆ 'ಆಪರೇಷನ್ ಚೀತಾ'
ರೈಲಿನ 'ಹಾರನ್' ಬಗ್ಗೆ ಈ ವಿಚಾರ ನಿಮಗೆ ಖಂಡಿತ ಗೊತ್ತಿರೋದಿಲ್ಲ !!
ಫೋಟೋ ಕಳುಹಿಸುವುದು ಹೇಗೆ?
ಅಕ್ರಮವಾಗಿ ಕಾರ್ ಪಾರ್ಕಿಂಗ್ ಮಾಡುವರ ವಿರುದ್ಧ ಜಾರಿ ತರಲಾಗುತ್ತಿರುವ ಹೊಸ ಯೋಜನೆಗೆ ಕೇಂದ್ರವು ಹೊಸದೊಂದು ಆ್ಯಪ್ ಬಿಡುಗಡೆ ಮಾಡಲಿದ್ದು, ಈ ಮೂಲಕ ನೀವು ಅಕ್ರಮವಾಗಿ ಪಾರ್ಕ್ ಮಾಡಲಾಗಿರುವ ವಾಹನಗಳ ಬಗ್ಗೆ ಮಾಹಿತಿ ನೀಡಬಹುದು.
ಒಂದು ವೇಳೆ ನೀವು ಕಳುಹಿಸಿರುವ ಮಾಹಿತಿಯು ಸರಿ ಇದ್ದಲ್ಲಿ ಕಾರು ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಲಿರುವ ಟ್ರಾಫಿಕ್ ಪೊಲೀಸರು, ದಂಡದ ಮೊತ್ತದಲ್ಲೇ ಇಂತಿಷ್ಟು ಪ್ರಮಾಣವನ್ನು ಮಾಹಿತಿ ನೀಡಿದವರಿಗೆ ನೀಡುವ ಸಾಧ್ಯತೆಗಳಿವೆ.
ಇಲ್ಲಿ ಇನ್ನೊಂದು ಮುಖ್ಯ ವಿಚಾರ ಎನೆಂದರೆ ಅಕ್ರಮವಾಗಿ ಕಾರ್ ಪಾರ್ಕ್ ಮಾಡಿದವರ ಬಗ್ಗೆ ಮಾಹಿತಿ ನೀಡುವರರ ಬಗೆಗಿನ ಮಾಹಿತಿಯನ್ನು ಗೌಪ್ಯವಾಗಿ ಇಡಲು ನಿರ್ಧರಿಸಲಾಗಿದ್ದು, ಎಲ್ಲೆಂದ್ರಲ್ಲೇ ಕಾರ್ ಪಾರ್ಕ್ ಮಾಡುವರರ ವಿರುದ್ಧ ಕ್ರಮ ಜರಗಿಸಲಿದೆ.
Trending Kannada DriveSpark Stories:
ಅಬ್ಬಾ!! ತಿಂಗಳಿನಲ್ಲಿ ಟಿಕೆಟ್ ಇಲ್ಲದೆ ಬಿಎಂಟಿಸಿ ಬಸ್ಗಳಲ್ಲಿ ಎಷ್ಟು ಜನ ಪ್ರಯಾಣಿಸುತ್ತಾರೆ ಗೊತ್ತೆ ?
ರಾಯಲ್ ಎನ್ಫೀಲ್ಡ್ ಸವಾರರೇ ಹುಷಾರ್- ಈ ತಪ್ಪು ಮಾಡಿದ್ರೆ ನಿಮ್ಮ ಬೈಕಿಗೂ ಇದೆ ಗತಿ..!!