Just In
- 1 hr ago ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- 3 hrs ago Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- 4 hrs ago ಈ ಬೈಕ್ಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾಗಲೇ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಟ್ರಯಂಫ್
- 5 hrs ago ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
Don't Miss!
- News Namma Metro Blue Line: ಇತರ ಮಾರ್ಗಕ್ಕಿಂತಲೂ 'ನೀಲಿ' ಮಾರ್ಗದಲ್ಲಿ ವೇಗವಾಗಿ ಓಡಲಿವೆ ಮೆಟ್ರೋ, ಅಪ್ಡೇಟ್
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Movies ನಿರಂತರ ಪ್ಲಾಫ್ ಸಿನಿಮಾಳನ್ನ ನೀಡಿದ ಈ ವಿಶ್ವಸುಂದರಿ ಯಾರು ಗೊತ್ತಾ...?
- Sports CSK vs LSG IPL 2024: ಚೆನ್ನೈ vs ಲಕ್ನೋ ಹೈ-ವೋಲ್ಟೇಜ್ ಪಂದ್ಯದ ಟಾಸ್ ವರದಿ; ಆಡುವ 11ರ ಬಳಗ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇದು ವಿಚಿತ್ರವಾದ್ರು ಸತ್ಯ- ಚಾಲಕನಿಲ್ಲದೇ 13 ಕಿ.ಮೀ. ಚಲಿಸಿದ ರೈಲು
ಈ ಘಟನೆ ಸ್ವಲ್ಪ ವಿಚಿತ್ರವಾದ್ರು ನಿರ್ಲಕ್ಷ್ಯ ಮಾಡುವಂತ ವಿಚಾರ ಅಲ್ಲವೇ ಅಲ್ಲ. ಯಾಕೇಂದ್ರೆ ಚಾಲಕನಿಲ್ಲದೇ ಎಲೆಕ್ಟ್ರಿಕ್ ರೈಲು ಇಂಜಿನ್ ಒಂದು ಬರೋಬ್ಬರಿ 13 ಕಿಲೋಮೀಟರ್ ದೂರ ಚಲಿಸಿ ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಈ ಘಟನೆ ಸ್ವಲ್ಪ ವಿಚಿತ್ರವಾದ್ರು ನಿರ್ಲಕ್ಷ್ಯ ಮಾಡುವಂತ ವಿಚಾರ ಅಲ್ಲವೇ ಅಲ್ಲ. ಯಾಕೇಂದ್ರೆ ಚಾಲಕನಿಲ್ಲದೇ ಎಲೆಕ್ಟ್ರಿಕ್ ರೈಲು ಇಂಜಿನ್ ಒಂದು ಬರೋಬ್ಬರಿ 13 ಕಿಲೋಮೀಟರ್ ದೂರ ಚಲಿಸಿ ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಅಂದಹಾಗೆ ಈ ಘಟನೆಯು ನಮ್ಮದೇ ರಾಜ್ಯದ ಕಲಬುರಗಿ ಜಿಲ್ಲೆಯಲ್ಲಿ ನಡೆದಿದ್ದು, ಚಿತ್ತಾಪುರ ತಾಲೂಕಿನ ವಾಡಿ ನಿಲ್ದಾಣದಲ್ಲಿ ನಿಲ್ಲಿಸಿಲಾಗಿದ್ದ ಚೆನ್ನೈ ಎಕ್ಸ್ಪ್ರೆಸ್ ರೈಲು ಬರೋಬ್ಬರಿ 13 ಕಿ.ಮಿ ಚಾಲಕನಿಲ್ಲದೇ ಮುಂದೆ ಸಾಗಿದೆ.
ವಾಡಿಯಿಂದ 13 ಕಿಲೋ ಮೀಟರ್ ದೂರದಲ್ಲಿರುವ ನಾಲತವಾಡ ತನಕ ಸಿಬ್ಬಂದಿ ಇಲ್ಲದೇ ರೈಲು ಸಾಗಿದ್ದು, ಈ ವೇಳೆ ಹರಸಾಹಸ ಪಟ್ಟ ರೈಲ್ವೆ ಸಿಬ್ಬಂದಿಯು ಚಾಲನೆಯಲ್ಲಿದ್ದ ರೈಲುನ್ನು ತಡೆಹಿಡಿದ್ದಾರೆ.
Recommended Video
ಇದಕ್ಕೂ ಮುನ್ನ ರೈಲ್ವೆ ಸಿಬ್ಬಂದಿಯು ರಸ್ತೆ ಮೂಲಕ ವಾಹನದಲ್ಲಿ ಬೆನ್ನತ್ತಿ ನಾಲವಾರ ಹತ್ತಿರ ಕಲ್ಲು, ಕಬ್ಬಿಣದಿಂದ ತಡೆಗೋಡೆ ನಿರ್ಮಿಸಿ ಹರಸಾಹಸಪಟ್ಟು ಕಡೆಗೂ ರೈಲು ಇಂಜಿನನ್ನು ನಿಲ್ಲಿಸಿದ್ದಾರೆ.
ಘಟನೆಗೆ ಕಾರಣ?
ಅಂದಹಾಗೆ ಈ ಘಟನೆ ಹಿಂದೆ ಯಾವುದೋ ಪವಾಡ ಇದ್ದಿರಬಹುದು ಎಂದು ಭಾವಿಸಿದ್ರೆ ತಪ್ಪು. ಏಕೆಂದರೇ ಇದು ಆಗಿದ್ದು ಅಧಿಕಾರಿಗಳ ನಿರ್ಲಕ್ಷ್ಯದಿಂದ. ಆದ್ರೆ ಅದೃಷ್ಟವಶಾತ್ ಯಾವುದೇ ದುರಂತ ಸಂಭವಿಸದಿರುವುದು ಸಮಾಧಾನಕರ ಸಂಗತಿ ಎನ್ನಬಹುದು.
ತಪ್ಪದೇ ಓದಿ-ಸ್ಪ್ಲೆಂಡರ್ ಪ್ಲಸ್ ಬೈಕಿಗೆ 10,800 ರೂ ದಂಡ ಹಾಕಿದ್ರು !! ನಗರದಲ್ಲಿ ನಡೀತಿದೆ 'ಆಪರೇಷನ್ ಚೀತಾ'
ಇದಲ್ಲದೇ ಚಾಲಕನ ನಿಲ್ಲದೇ ರೈಲು ಚಲಿಸುತ್ತಿದ್ದಾಗ ಆ ಮಾರ್ಗದಲ್ಲಿ ಯಾವುದೇ ರೈಲುಗಳು ಸಂಚಾರ ಇಲ್ಲದ ಹಿನ್ನೆಲೆ ಸಂಭವಿಸಬಹುದಾಗಿದ್ದ ಭಾರೀ ದುರಂತವೊಂದು ತಪ್ಪಿದಂತಾಗಿದೆ. ಹೀಗಾಗಿ ರೈಲ್ವೆ ಸಿಬ್ಬಂದಿ ಘಟನೆಯಿಂದ ನಿಟ್ಟುಸಿರು ಬಿಟ್ಟದ್ದಾರೆ.
ಇನ್ನು ಚೆನ್ನೈನಿಂದ ಮುಂಬೈಗೆ ತೆರಳಬೇಕಿದ್ದ ಚೆನ್ನೈ ರೈಲು ವಾಡಿ ನಿಲ್ದಾಣಕ್ಕೆ ಆಗಮಿಸಿತ್ತು. ಆದ್ರೆ ವಾಡಿಯಿಂದ ಮುಂಬೈಗೆ ಎಲೆಕ್ಟ್ರಿಕ್ ಮಾರ್ಗವಿಲ್ಲದ ಕಾರಣ ಡೀಸೆಲ್ ಇಂಜಿನ್ ಗೆ ಬೋಗಿಗಳನ್ನು ಜೋಡಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
Trending On DriveSpark Kannada:
ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!
ರಸ್ತೆ ಬದಿ ಇದ್ದ ಹೆಲ್ಮೆಟ್ಗಳನ್ನು ಟ್ರಾಫಿಕ್ ಪೊಲೀಸರು ಒಡೆದು ಹಾಕಿದ್ದೇಕೆ?